ಮತ್ತು – ಅನಾಮತ್ತು – ಗಿರಿಕನ್ಯೆ – ರಿಂಗ್ಟೋನ್ ಒಂಚೂರೂ ಕೃತ್ರಿಮತೆಯಿಲ್ಲದ ಗಿರಿಕನ್ಯೆಯಂಥ, ಜವಾರಿಹರಯದ ಹೆಣ್ಣಿನ ಮತ್ತಿನಲ್ಲಿ ತನ್ನನ್ನೇ ಕಳೆದುಕೊಂಡಿದ್ದ ಆ ಹುಡುಗನಿಗೆ, ತಾನೇ ಹಂಬಲಿಸಿ, ಹಂಬಲಿಸಿ download ಮಾಡಿಕೊಂಡಿದ್ದ Ringtone ಸಹ ಅತ್ಯಂತ ಕರ್ಕಶವೆನಿಸಿ ತನ್ನ ಕನಸಿನ ಸ್ವರ್ಗದಿಂದ ಅನಾಮತ್ತು ಎತ್ತಿ ಪಾತಾಳಕ್ಕೆಸೆದಂತೆ ಭಾಸವಾದುದು ಸಹಜವೇ ತಾನೇ???
Month: November 2017
ಬದುಕಿಗೆ ಭಗವದ್ಗೀತೆ – ಸಮತ್ವ-ನಿರ್ಭೀತಿಗಳುಳ್ಳ ಸ್ಥಿತಪ್ರಜ್ಞನೇ ಮುನಿ
ಬದುಕಿಗೆ ಭಗವದ್ಗೀತೆ – ಸಮತ್ವ-ನಿರ್ಭೀತಿಗಳುಳ್ಳ ಸ್ಥಿತಪ್ರಜ್ಞನೇ ಮುನಿ ’ಸ್ಥಿತಪ್ರಜ್ಞನು ಹೇಗಿರುತ್ತಾನೆ? ಹೇಗೆ ವರ್ತಿಸುತ್ತಾನೆ?’ ಎಂಬ ಅರ್ಜುನನ ಪ್ರಶ್ನೆಗೆ ಕೃಷ್ಣನು ಉತ್ತರಿಸಲಾರಂಭಿಸಿದ್ದ. ‘ಆತ್ಮತುಷ್ಟಿ’ಯನ್ನೇ ಸ್ಥಿತಪ್ರಜ್ಞನ ಮೊದಲ ಲಕ್ಷಣವಾಗಿ ಕೃಷ್ಣನು ಹೇಳಿದ್ದನ್ನೂ ಚರ್ಚಿಸಿದ್ದೇವೆ. ಮುಂದುವರೆಸುತ್ತಾನೆ ಕೃಷ್ಣ- ದುಃಖೇಷ್ವನುದ್ವಿಘ್ನಮನಾಃ ಸುಖೇಷು ವಿಗತಸ್ಪೃಹಃ I ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ II ಸ್ಥಿತಪ್ರಜ್ಞನು ದುಃಖದಲ್ಲಿ ಉದ್ವಿಗ್ನನಾಗುವುದಿಲ್ಲ. ಸುಖದ ಬಗೆ ಸ್ಪೃಹೆ ಬೆಳೆಸಿಕೊಳ್ಳುವುದಿಲ್ಲ. ರಾಗ-ಭಯ-ಕ್ರೋಧಗಳನ್ನು ಬಿಡುತ್ತಾನೆ. ಇಂತಹ ಸ್ಥಿತಧೀಃ (ಸ್ಥಿತಪ್ರಜ್ಞನು) ‘ಮುನಿ’ ಎನಿಸುತ್ತಾನೆ. ಮನುಷ್ಯನಿಗೆ ಜೀವನಪರೀಕ್ಷೆಗಳು ಬರುವುದೇ ಸುಖದುಃಖಗಳ ರೂಪದಲ್ಲಿ! ಇವನ್ನು ಎದುರಿಸಿ, ಗೆಲ್ಲಬೇಕು ಎನ್ನುವ ಅರಿವು […]
ಆಟಕ್ಕೆ ದಣಿವಿಲ್ಲ, ಧಣಿಯಿಲ್ಲ
ಆಟಕ್ಕೆ ದಣಿವಿಲ್ಲ ಧಣಿಯಿಲ್ಲ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಮತ್ತು ರಾಜಕೀಯ ವ್ಯಕ್ತಿಗಳು ಮಾತನಾಡುವ ಆವೇಶದಲ್ಲಿ ಸಾಂಸ್ಕೃತಿಕ ಭಿನ್ನತೆ, ಪರಿಜ್ಞಾನಗಳು, ಇದ್ದೋ ಇಲ್ಲದೆಯೋ ಅಗ್ಗದ ಚಪ್ಪಾಳೆ ಶಿಳ್ಳೆಯ ಫಲಾನುಭವಿಗಳ ಭಾಗ್ಯ ಪಡೆಯಲು ಏನೇನೋ ಶಬ್ದ, ವಾಕ್ಯ, ಪದ ಪುಂಜಗಳನ್ನು ಓತಪ್ರೋತವಾಗಿ ಪ್ರಯೋಗಿಸಿಯೇ ಬಿಡುತ್ತಾರೆ. ಶಿಕ್ಷಣ ಮತ್ತು ವಯಸ್ಸು, ಅನುಭವ ಮ್ಯಾಚುರಿಟಿ ತರುತ್ತದೆ ಅನ್ನುವದನ್ನು ಸುಳ್ಳಾಗಿಸುತ್ತದೆ. ಇಂತಹ ಸ್ವಭಾವಕ್ಕೆ ಏನು ಅನ್ನುವುದು? ಇಂತಹ ವ್ಯಕ್ತಿಗಳು ರೋಲ್ ಮಾಡೆಲ್ ಆಗುತ್ತಾರಾ? ಇದಕ್ಕೆ ಕಾರಣವೇನಿರಬಹುದು? ಹೀಗೆ ಸ್ವಲ್ಪಸ್ವಲ್ಪಾಗಿ ವಿಶ್ಲೇಷಣೆ ಮಾಡಿದಾಗ ಮನಸ್ಸಿನಾಳದಲ್ಲಿ ಹುದುಗಿರುವ […]
ಬಾಲಬಳಗ ಸಂಗೀತೋತ್ಸವ – ೨೦೧೭ ಭಾಗ ೩
ಬಾಲಬಳಗ ಸಂಗೀತೋತ್ಸವ – ೨೦೧೭ ಭಾಗ ೩ ದಿ ೧೯-೧೧-೨೦೧೭ ರಂದು ನಡೆದ ಮಕ್ಕಳ ಸಂಗೀತೋತ್ಸವ ಕಾರ್ಯಕ್ರಮದ ಆಯ್ದ ಭಾಗಗಳು
ಬಾಲಬಳಗ ಸಂಗೀತೋತ್ಸವ – ೨೦೧೭ ಭಾಗ ೨
ಬಾಲಬಳಗ ಸಂಗೀತೋತ್ಸವ – ೨೦೧೭ ಭಾಗ ೨ ದಿ ೧೯-೧೧-೨೦೧೭ ರಂದು ನಡೆದ ಮಕ್ಕಳ ಸಂಗೀತೋತ್ಸವ ಕಾರ್ಯಕ್ರಮದ ಆಯ್ದ ಭಾಗಗಳು
ಬಾಲಬಳಗ ಸಂಗೀತೋತ್ಸವ – ೨೦೧೭ ಭಾಗ ೧
ಬಾಲಬಳಗ ಸಂಗೀತೋತ್ಸವ – ೨೦೧೭ ಭಾಗ ೧ ದಿ ೧೯-೧೧-೨೦೧೭ ರಂದು ನಡೆದ ಮಕ್ಕಳ ಸಂಗೀತೋತ್ಸವ ಕಾರ್ಯಕ್ರಮದ ಆಯ್ದ ಭಾಗಗಳು.
ಆಟಕ್ಕೆ ದಣಿವಿಲ್ಲ ಧಣಿಯಿಲ್ಲ
ಆಟಕ್ಕೆ ದಣಿವಿಲ್ಲ ಧಣಿಯಿಲ್ಲ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಮತ್ತು ರಾಜಕೀಯ ವ್ಯಕ್ತಿಗಳು ಮಾತನಾಡುವ ಆವೇಶದಲ್ಲಿ ಸಾಂಸ್ಕೃತಿಕ ಭಿನ್ನತೆ, ಪರಿಜ್ಞಾನಗಳು, ಇದ್ದೋ ಇಲ್ಲದೆಯೋ ಅಗ್ಗದ ಚಪ್ಪಾಳೆ ಶಿಳ್ಳೆಯ ಫಲಾನುಭವಿಗಳ ಭಾಗ್ಯ ಪಡೆಯಲು ಏನೇನೋ ಶಬ್ದ, ವಾಕ್ಯ, ಪದ ಪುಂಜಗಳನ್ನು ಓತಪ್ರೋತವಾಗಿ ಪ್ರಯೋಗಿಸಿಯೇ ಬಿಡುತ್ತಾರೆ. ಶಿಕ್ಷಣ ಮತ್ತು ವಯಸ್ಸು, ಅನುಭವ ಮ್ಯಾಚುರಿಟಿ ತರುತ್ತದೆ ಅನ್ನುವದನ್ನು ಸುಳ್ಳಾಗಿಸುತ್ತದೆ. ಇಂತಹ ಸ್ವಭಾವಕ್ಕೆ ಏನು ಅನ್ನುವುದು? ಇಂತಹ ವ್ಯಕ್ತಿಗಳು ರೋಲ್ ಮಾಡೆಲ್ ಆಗುತ್ತಾರಾ? ಇದಕ್ಕೆ ಕಾರಣವೇನಿರಬಹುದು? ಹೀಗೆ ಸ್ವಲ್ಪಸ್ವಲ್ಪಾಗಿ ವಿಶ್ಲೇಷಣೆ ಮಾಡಿದಾಗ ಮನಸ್ಸಿನಾಳದಲ್ಲಿ ಹುದುಗಿರುವ […]

“ಪ್ರೀತಿಸುವವರನ್ನು ಕೊಂದುಬಿಡಿ” ಪುಸ್ತಕ ಬಿಡುಗಡೆ ಕಾರ್ಯಕ್ರಮ 1
“ಪ್ರೀತಿಸುವವರನ್ನು ಕೊಂದುಬಿಡಿ” ಪುಸ್ತಕ ಬಿಡುಗಡೆ ಕಾರ್ಯಕ್ರಮ
ಅಕ್ಕ – ಆಸ್ಪದ – ಸಖೇದಾಶ್ಚರ್ಯ – ತಿಮಿಂಗಲ
ಅಕ್ಕ – ಆಸ್ಪದ – ಸಖೇದಾಶ್ಚರ್ಯ – ತಿಮಿಂಗಲ ಅಕ್ಕ ಹೆಣ್ಣುಮಕ್ಕಳ ಓದಿಗೆ ಹೆಚ್ಚಿನ ಆಸ್ಪದವೇ ಇಲ್ಲದ ದಿನಗಳಲ್ಲಿ ಹಿರಿಯಕ್ಕನಾಗಿ ಹುಟ್ಟಿ, ಚಿಕ್ಕವರಿಗೆಲ್ಲ ಇನ್ನೊಬ್ಬ ಅಮ್ಮನಾಗಿ ತಾನೇ ಒಂದು ವಿಶ್ವ ವಿದ್ಯಾಲಯವಾಗಿ ಬೆಳೆದು ನಿಂತದ್ದು ಪರಮಾಶ್ಚರ್ಯ … ಅವಳು ತೊತ್ತಿನಂತೆ ದುಡಿದು ತುತ್ತು ಉಣಿಸಿ ಬೆಳಸಿದ ಕಿರಿಯರೆಲ್ಲ ದೊಡ್ಡವರಾಗಿ ಕಡಲಾಳದ ತಿಮಿಂಗಲುಗಳಾಗಿ ಅವಳನ್ನೇ ನುಂಗಿ ಇನ್ನಿಲ್ಲವಾಗಿಸಿದ್ದು .. ಸಖೇದಾಶ್ಚರ್ಯ …