ಕಂಗಳು – ಬಂದಳು – ಬೆರಣಿ – ಸಾಬೂನು… ಪುಟ್ಟ ಪುಟ್ಟ ಕನಸುಗಂಗಳ ಎದುರು ಬೆರಣಿಗಳ ಸಾಲುಸಾಲು… ಕೈಯ ತುಂಬಿದ ಸಗಣಿಗೂ ಸಾಬೂನಿನ ಘಮಲು…. “ಕನಸುಗಳಿಗೇನು ಗೊತ್ತು ಯಾರ ಕಂಗಳಿಗೆ ಬಣ್ಣ ತುಂಬಬೇಕೆಂದು.? ಕಾಸು ಕೂಡಿಟ್ಟು ಮದುವೆಯಾಗಬೇಕು… ಕನಸಿನ ಕುವರನ ಕೈ ಹಿಡಿಯಬೇಕು..” ಬಂದಳು ಬೆಡಗಿ ಕಾಮನಬಿಲ್ಲು ಮುಡಿದು… ಗುಡಿಸಲು ಬಾಗಿಲಲ್ಲೇ ಬೆದರಿದಳು ನಿಂದು…. ಛಿದ್ರವಾಯಿತು ಕಣ್ಣ ಮುಂದಿನ ಕನಸು…. ‘ದರಿದ್ರಳ ಕನಸು’ ವಿಷಾದದ ನಗೆ ನಕ್ಕಿತು ಮನಸು….
Month: April 2018
ಫೇಸ್ಬುಕ್ ತುಂಬ ಬುಕ್ಕಿನ ಮಾತು
ಫೇಸ್ಬುಕ್ ತುಂಬ ಬುಕ್ಕಿನ ಮಾತು ‘ವಿಶ್ವ ಪುಸ್ತಕ ದಿನ’ದಂದು ಫೇಸ್ಬುಕ್ ಎಂದಿನಿಂತಿರಲಿಲ್ಲ. ಅಲ್ಲಿ ಇಷ್ಟದ ಪುಸ್ತಕಗಳ ಮುಖಪುಟವಿತ್ತು. ಕಪಾಟುಗಳಲ್ಲಿ ಸಾಲಾಗಿ ನಿಂತಿದ್ದ ಪುಸ್ತಕಗಳ ನೋಟ ಕಣ್ಸೆಳೆಯುತ್ತಿತ್ತು ಸದಾ ಮೊಬೈಲ್ ಮೇಲೆ ಬೆರಳಾಡಿಸುತ್ತಿದ್ದವರೂ ಅಂದು ಪುಸ್ತಕಗಳ ಹಾಳೆಗಳನ್ನು ತಿರುವಿ ಹಾಕಿದರು. ಪುಸ್ತಕ ದಿನವನ್ನು ನಿಮಿತ್ತ ಮಾಡಿಕೊಂಡು ಇಷ್ಟದ ಪುಸ್ತಕಗಳನ್ನು ಹೇಗೆಲ್ಲಾ ಕೊಂಡಾಡಿದರು ಗೊತ್ತೆ? ‘ದೇಶ ಸುತ್ತು, ಕೋಶ ಓದು’ ಅನ್ನೋದು ಗಾದೆಮಾತು. ಫೇಸ್ಬುಕ್, ವಾಟ್ಸ್ಯಾಪ್, ಟ್ವಿಟರ್, ಇನ್ಸ್ಟಾಗ್ರಾಂ ಕಾಲದಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗಿದೆ ಎಂಬುದು ಬಹುತೇಕರ ದೂರು. ಆದರೆ, […]
ತನಗಾಗಿ ಮಾತ್ರವೇ ಬದುಕುವುದು ಪಾಪ
ತನಗಾಗಿ ಮಾತ್ರವೇ ಬದುಕುವುದು ಪಾಪ ಮಾಡುವುದೆಲ್ಲವನ್ನೂ ‘ಯಜ್ಞ’ಭಾವದಿಂದ ಮಾಡಿ, ದೇವತಾರ್ಪಣ ಮಾಡಬೇಕು; ದೇವತಾಪ್ರಸಾದವಾಗಿ ಸಿಕ್ಕಿದ ಕರ್ಮಫಲವನ್ನು ಸಹಮಾನವರೊಂದಿಗೆ ಹಂಚಿಕೊಂಡೇ ಭೋಗಿಸಬೇಕು, ಇಲ್ಲದಿದ್ದರೆ ಅದು ‘ಕಳ್ಳತನ’ವೆನಿಸುತ್ತದೆ – ಎನ್ನುವ ಕೃಷ್ಣನ ಉಪದೇಶವನ್ನು ಚರ್ಚಿಸುತ್ತಿದ್ದೆವು. ಇತರರ ‘ವಸ್ತು’ವನ್ನು ಕದ್ದರೆ ಮಾತ್ರವೇ ಕಳ್ಳತನವಲ್ಲ. ಕೃತಿಚೌರ್ಯ ಕೀರ್ತಿಚೌರ್ಯ ಕೃತಘ್ನತೆಗಳೂ ಕಳ್ಳತನಗಳ ರೂಪಗಳೇ! ನಮ್ಮ ದೇಶದ ಅದೆಷ್ಟೋ ಜ್ಞಾನವಿಜ್ಞಾನಗಳ ಅಸಂಖ್ಯ ಶಾಸ್ತ್ರಗ್ರಂಥಗಳನ್ನು ಕದ್ದೊಯ್ದು, ಅಂಗ್ಲಕ್ಕೆ ತರ್ಜುಮೆ ಮಾಡಿಸಿ ‘ತಮ್ಮದೇ ನೂತನ ಆವಿಷ್ಕಾರ’ವೆಂಬಂತೆ ಮಂಡಿಸಿದ ಅಂದಿನ ಬ್ರಿಟಿಷ್ ‘ವಿದ್ವಾಂಸ’ರೂ ಕಳ್ಳರೇ! ವಸ್ತು, ಸ್ತ್ರೀ, ಆಸ್ತಿ, ಕೀರ್ತಿ, […]
ಕಲಿಕೆ
ಕಲಿಕೆ ಬಾನಾಡಿಗಳಂತೆ ನನಗೂ ರೆಕ್ಕೆ ಬೇಕು ಅವುಗಳಂತೆ ಹಾರಲು ಗರಿಗಳು ಬೇಕು. ಗಿಡ ಮರ ಟೊಂಗೆಯಲಿ ಕೂಡಲು ಬೇಕು. ಹಕ್ಕಿಗಳಂತೆಯೆ ಪ್ರಕೃತಿ ಪ್ರೇಮವನು ಬೆಳೆಸಲು ಬೇಕು. ನೂಲು ನಾರಿನಲಿ ಗೂಡನು ಕಟ್ಟಲು ಬೇಕು ಸರಳತೆಯ ಪಾಠ ಕಲಿಯಲು ಬೇಕು. ಪುಟ್ಟ ಮರಿಗಳಿಗೆ ಗುಟುಕನು ನೀಡಲು ಬೇಕು. ಹಾಗೇ, ಮಮತೆಯ ಪಾಠ ಕಲಿಯಲು ಬೇಕು. ಜಾಗ್ರತೆಯಿಂದಲಿ ಮೊಟ್ಟೆಯ ಕಾಯಲು ಬೇಕು. ಜವಾಬ್ದಾರಿಯ ಅರಿವನು ಮೈದಳೆಯಲು ಬೇಕು. ಬಾನೆತ್ತರಕೆ ಸುಯ್ಯನೆ ಹಾರಲು ಬೇಕು. ಗುರಿ ಮುಟ್ಟುವ ಪ್ರತಿಜ್ಞೆಗೆ ಹೆಜ್ಜೆ ಹಾಕಲು […]
ಶಿಲ್ಪಕಲೆ ಮೋಡಿಗಾರ ಅಶೋಕ್
ಶಿಲ್ಪಕಲೆ ಮೋಡಿಗಾರ ಅಶೋಕ್ ಬೃಹತ್ ಮೂರ್ತಿಗಳ ಕೆತ್ತನೆಗೆ ಶಿಲ್ಪಿ ಅಶೋಕ್ ಗುಡಿಗಾರ್ ಹೆಸರುವಾಸಿ. ಆತ್ಮತೃಪ್ತಿಗಾಗಿ ಶಿಲ್ಪಕಲಾ ಕ್ಷೇತ್ರಕ್ಕೆ ಬಂದ ಅವರು ಇದುವರೆಗೆ ಆಂಜನೇಯ, ಕನಕದಾಸರ, ವಿವೇಕಾನಂದ ಸೇರಿದಂತೆ ಸಾವಿರಾರು ಮೂರ್ತಿಗಳನ್ನು ಕೆತ್ತನೆ ಮಾಡಿದ್ದಾರೆ. ಶಿವಮೊಗ್ಗದ ಸಾಗರ ನಮ್ಮೂರು. ಕಲ್ಲಿನ ವಿಗ್ರಹಗಳ ಕೆತ್ತನೆ ಕುಲಕಸುಬು. ತಂದೆ ಚಿಕ್ಕಣ್ಣ ಗುಡಿಗಾರ್ ಸಣ್ಣಪುಟ್ಟ ವಿಗ್ರಹಗಳ ಕೆತ್ತೆನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರಿಂದಲೇ ಈ ಕಲೆ ಕಲಿತೆ. ಅವರೇ ನನ್ನ ಮೊದಲ ಗುರು. ಶಿಲ್ಪಕಲೆ ಬಗ್ಗೆ ಚಿಕ್ಕಂದಿನಿಂದಲೂ ಅತಿಯಾದ ಆಸಕ್ತಿ. ಹೀಗಾಗಿ, 16ನೇ […]
ಕಪ್ಪು – ಬಿಳಿ – ಸಾವಿರ – ಐನೂರು
ಕಪ್ಪು – ಬಿಳಿ – ಸಾವಿರ – ಐನೂರು ಎಲ್ಲರಿಗೂ ಬಿಳಿಹೆಣ್ಣು ಕಪ್ಪು ಹಣದ ಕನವರಿಕೆ… ಇದು ಇಂದು, ನಿನ್ನೆಯ ವಾಂಛೆ ಅಲ್ಲ.. ಸಾವಿರಾರು ವರುಷಗಳ ನಡವಳಿಕೆ…. ಇನ್ನು ಕೆಲವರಿರುತ್ತಾರೆ.. ಇವೆರಡನ್ನೂ ಗೆದ್ದವರು.. ಹೆಣ್ಣು, ಹಣದ ಮೋಹವೇ ಇರದವರು… ಇಂಥವರೇ ಚರಿತ್ರೆ ಬರೆವವರು… ಅವರು ನಾಯಕರಾದರೆ, ಐದು ದಿನ ಸಿಗಲಿ, ಐನೂರು ದಿನಸಿಗಲಿ ಒಂದೇ ಗುರಿ, ಒಂದೇ ಧ್ಯೇಯ.. ದೇಶದಭ್ಯುದಯ…. ಅವರು ತುಳಿಯುವದು ಅದೊಂದೇ ಹಾದಿ….. ಉದಾಹರಣೆ ಬೇಕೆ??? ಅವರೇ ನಮ್ಮೆಲ್ಲರ ನೆಚ್ಚಿನ ವಾಜಪೇಯಿ, ಕಲಾಮ, ಮೋದಿ…..
ಶ್ರೀಕೃಷ್ಣ ಸಂಧಾನ – ಹಾಸ್ಯ ನಾಟಕ – ಭಾಗ ೫
ಅವಿರತ ನಾಟಕ ಮಂಡಳಿ, ಬೆಂಗಳೂರು ಶ್ರೀಕೃಷ್ಣ ಸಂಧಾನ – ಹಾಸ್ಯ ನಾಟಕದ ಮುದ್ರಿತ ಭಾಗ ಮೂಲ ನಿರ್ದೇಶನ : ವಿ. ರಾಮರಾವ್ ಪುಟಾಣಿ | ರಚನೆ : ವಿ. ಏಸ್. ಅಶ್ವತ್ | ನಿರ್ದೇಶನ : ದೀಪಕ್. ಪಿ ದಿನಾಂಕ :14 /04 /2018
ಶ್ರೀಕೃಷ್ಣ ಸಂಧಾನ – ಹಾಸ್ಯ ನಾಟಕ – ಭಾಗ ೪
ಅವಿರತ ನಾಟಕ ಮಂಡಳಿ, ಬೆಂಗಳೂರು ಶ್ರೀಕೃಷ್ಣ ಸಂಧಾನ – ಹಾಸ್ಯ ನಾಟಕದ ಮುದ್ರಿತ ಭಾಗ ಮೂಲ ನಿರ್ದೇಶನ : ವಿ. ರಾಮರಾವ್ ಪುಟಾಣಿ | ರಚನೆ : ವಿ. ಏಸ್. ಅಶ್ವತ್ | ನಿರ್ದೇಶನ : ದೀಪಕ್. ಪಿ ದಿನಾಂಕ :14 /04 /2018
ಶ್ರೀಕೃಷ್ಣ ಸಂಧಾನ – ಹಾಸ್ಯ ನಾಟಕ – ಭಾಗ – ೩
ಅವಿರತ ನಾಟಕ ಮಂಡಳಿ, ಬೆಂಗಳೂರು ಶ್ರೀಕೃಷ್ಣ ಸಂಧಾನ – ಹಾಸ್ಯ ನಾಟಕದ ಮುದ್ರಿತ ಭಾಗ ಮೂಲ ನಿರ್ದೇಶನ : ವಿ. ರಾಮರಾವ್ ಪುಟಾಣಿ | ರಚನೆ : ವಿ. ಏಸ್. ಅಶ್ವತ್ | ನಿರ್ದೇಶನ : ದೀಪಕ್. ಪಿ ದಿನಾಂಕ :14 /04 /2018