ಯಶೋಧರೆಯ ಅಂತರಂಗ ನಟ್ಟ ನಡುರಾತ್ರಿ ಬೀಸುತಿಹ ತಂಗಾಳಿ ಸುಪ್ಪತ್ತಿಗೆಯ ಮೇಲೆ ಮಲಗಿದ್ದಾನೆ ರಾಜ ಕುವರ ಸಿದ್ಧಾರ್ಥ ಸುಮ್ಮನೆ ಪಕ್ಕಕೆ ದೃಷ್ಟಿ ಹರಿಸಿದ ಪವಡಿಸಿದ್ದಾಳೆ ಸುರ ಸುಂದರಿ ಪತ್ನಿ ‘ಯಶೋಧರೆ’ ಮುದ್ದು ಮಗ ರಾಹುಲನ ಜೊತೆ ಮುಗಿಯದ ತೊಳಲಾಟ ಆತನದು ಇದೇ ಬದುಕು ಮುಂದುವರಿಸುವುದೆ ಇಲ್ಲ ಜಗದ ಸತ್ಯವನರಸಿ ಹೊರಡುವುದೆ ತೆರೆದ ಕಿಟಕಿಯ ಸಂದಿಯಲಿ ಸುಮಗಳ ಸೌಗಂಧವನು ಹೊತ್ತು ತೂರಿ ಬರುತಿಹ ತಂಗಾಳಿ ಕಿಟಕಿಯ ಹೊರಗಾಚೆ ‘ಅನಂತ ದಿಗಂತ’ ನೆರೆದಿದೆ ಅಲ್ಲಿ ಚುಕ್ಕಿಗಳ ಸಮೂಹ ಕೊನೆಯಿರದ ಕತ್ತಲು ಮುಗಿಯದಾಕಾಶ […]
Author: Ashok
ಪ್ರೀತಿಯು ಅದೊಂದು ಬೀಜವಾದರೆ
ಪ್ರೀತಿಯು ಅದೊಂದು ಬೀಜವಾದರೆ (ಪ್ಯಾರ ವೋ ಬೀಜ್ ಹೈ) ಅದೊಂದು ರೀತಿಯ ಬೀಜವಿದು ಪ್ರೀತಿ ಒಮ್ಮುಖವಾಗದು ಅದರ ನೀತಿ ಆತ್ಮವೆರಡರ ಮಿಲನದಲಿ ಜನಿತ, ಅವಳಿ ಕಣಾ, ಈ ಜ್ಯೋತಿ ಒಬ್ಬಂಟಿ ಬದುಕದು, ಅದರ ಗತಿ ಬದುಕಿದರೆ ಇಬ್ಬರಲ್ಲೂ, ಸತ್ತರೆ ಕೂಡಿಯೇ ಸಾಯುವ ಮತಿ ಹರಿವ ಝರಿಯದು ಪ್ರೀತಿ ದಂಡೆಗಳ ಕಟ್ಟೆಗಳ ಸರೋವರವಲ್ಲವದು ದಂಡೆ ಕಾಣದ ಸಾಗರವೂ ಅಲ್ಲವದು, ಚಿಮ್ಮುವ ಬುಗ್ಗೆಯದು ಅಷ್ಟೆ …..ಹರಿಯುತ್ತಿಹುದು ಯುಗಯುಗಗಳಿಂದ ನದಿಯ ಹಾಗೆ ಉಕ್ಕೇರುತ್ತದೆ, ಇಳಿಯುತ್ತದೆ ಉಕ್ಕುವುದು ಇಳಿಯುವುದು ಎಲ್ಲಾ ಸರಿ, […]
ಗಲ್ಲಿ ಸ್ವಾಮಿಗಳ ಪ್ರಶಸ್ತಿ ಪ್ರಸಂಗವೂ………
ಗಲ್ಲಿ ಸ್ವಾಮಿಗಳ ಪ್ರಶಸ್ತಿ ಪ್ರಸಂಗವೂ……… ಕರುನಾಡು ಎಂಬ ದೇಶದೊಳು ಇಂಜಿನೀಯರಿಂಗ್ ಕಾಲೇಜುಗಳಿಗೂ ಮಠಗಳಿಗೂ ಭಯಂಕರ ‘ಕಾಂಪಿಟೇಶನ್’ ಏರ್ಪಟ್ಟು ಕೊನೆಗೂ ಮಠಗಳೇ ಮೇಲುಗೈ ಸಾಧಿಸಿದವು. ನಾ ಹೆಚ್ಚೂ, ನೀ ಹೆಚ್ಚೊ, ಎಂದು ಒಂದೆಡೆ ಇಂಜಿನೀಯರಿಂಗ್ ಮೆಡಿಕಲ್ ಕಾಲೇಜುಗಳು ತಲೆಯೆತ್ತುತ್ತಿದ್ದರೆ, ಊರಿಗೊಂದು, ಜಾತಿಗೊಂದು ಮಠ, ಮಠಕ್ಕೊಬ್ಬ ಸ್ವಾಮಿಗಳು ಹುಟ್ಟಿ ನಮ್ಮ ಮಠಕ್ಕೂ ಒಂದು ಮೆಡಿಕಲ್, ಇಂಜಿನೀಯರಿಂಗ್ ಕಾಲೇಜು ಕೊಡಿ ಎಂದು ಸ್ವತಂತ್ರ ದೇಶದ ಪ್ರಭುಗಳೆಂಬುವ ಮಂತ್ರಿಗಳಿಗೆ ರಾಜರ್ಷಿಗಳೆಂಬೋ ಮಠಾಧೀಶರು ಅಪ್ಪಣೆ ಕೊಡಸತೊಡಗಿದರು. ಇಂತಿಪ್ಪ ನಾಡೊಳು ದಿಲ್ಲಿ ಸ್ವಾಮೀಜಿ ಮತ್ತು ಗಲ್ಲಿ […]