Your Cart

Need help? Call +91 9535015489

📖 Print books shipping available only in India. ✈ Flat rate shipping

ಹೀಗೊಂದು ಶಿಕ್ಷೆ..!! ಯಮ ಲೋಕದಲ್ಲಿ …!!!

ಹೀಗೊಂದು ಶಿಕ್ಷೆ..!! ಯಮ ಲೋಕದಲ್ಲಿ …!!! ಮಧುಸೂದನ ತುಂಬಾ ಹಠವಾದಿ ತನ್ನ ಕಾರ್ಯ ಕ್ಷೇತ್ರದಲ್ಲಿರುವವರು, ಮನೆಯವರು, ಮಕ್ಕಳು ತನ್ನ ಮಾತನ್ನು ಮರು ಮಾತನಾಡದೆ ಅನುಸರಿಸಬೇಕೆನ್ನುವುದು ಅವನ ಹಠ ಮಕ್ಕಳ ಶಾಲೆಯ ಆಯ್ಕೆ, ಅವರ ಆಟದ ಸಮಯ, ಮನೆಗೆ ಬೇಕಾದ ಸಾಮಾನಿನ ಪಟ್ಟಿ, ದಿನ ನಿತ್ಯ ಯಾವ ಅಡುಗೆ ಮಾಡಬೇಕು, ಕಚೇರಿಯಲ್ಲಿ ಯಾವ ಕೆಲಸ ಯಾವಾಗ ಮತ್ತು ಹೇಗೆ ಮುಗಿಸಬೇಕು ಎಲ್ಲವನ್ನು ಮಧುವೇ ನಿರ್ಧರಿಸಬೇಕು ಹಾಗು ನಿರ್ಧರಿಸುತ್ತಾನೆ ಕೂಡ. ಇಂತಹ ಗಂಡನ ಜೊತೆ ಬದುಕುತ್ತಿರುವ ಅವನ ಹೆಂಡತಿಗೆ, ತಂದೆಯ […]

ಹೀಗಾಗಿತ್ತು  ಜಗಳ

ನಾನು ಮೂಲತಃ ಅರೆ ಮಲೆನಾಡು ಪ್ರದೇಶವಾದ ಹಾಸನ ಜಿಲ್ಲೆಯ ಒಂದು ಹಳ್ಳಿಯಿಂದ ಬಂದವನು ನನ್ನ ಸ್ಕೂಲು ಕಾಲೇಜು ಜೀವನವನ್ನು ಅಲ್ಲೇ ಕಳೆದಿದ್ದೇನೆ ನಂತರ ನನ್ನ ಹೆಚ್ಚಿನ ಜೀವನ ಸವೆದದ್ದು ಬೆಂಗಳೂರಿನಲ್ಲಿ.

“ದಿವಂಗತ ಬೂದು ಗುಂಬಳ ಕಾಯಿ”

“ದಿವಂಗತ ಬೂದು ಗುಂಬಳ ಕಾಯಿ” ಇಂದಿನ ಆಯುಧ  ಪೂಜೆಯ  ದಿನ ಇದ್ದಕಿದ್ದಂತೆ  ನಮ್ಮ  H. ನರಸಿಮ್ಮಯ್ಯನವರು  ಬರೆದ “ದಿವಂಗತ ಬೂದುಗುಂಬಳಕಾಯಿ” ಲೇಖನ  ನೆನಪಿಗೆ ಬಂತು.  ತಿಳಿಯಾದ ಹಾಸ್ಯ, ಸಮಾಜಕ್ಕೆ ಒಂದಷ್ಟು ಸಂದೇಶದೊಂದಿಗೆ ಚನ್ನಾಗಿ ಬರೆದಿದ್ದಾರೆ, ಅದರ ನೆನಪಿನಲ್ಲಿ ಇದಕ್ಕೊಂದು ಉಪಕಥೆ ಬರೆಯುವ ಪ್ರಯತ್ನ. ಒಬ್ಬ ಬ್ರಾಹ್ಮಣ ಆಯುಧ ಪೂಜೆಯ ದಿನ ಸ್ನಾನ, ಸಂಧ್ಯಾವಂದನೆ ಪೂಜಾದಿಗಳನ್ನು ಮುಗಿಸಿ ಜಗುಲಿಯ ಮೇಲೆ ಕಾಫಿ ಕುಡಿಯುತ್ತ ಕುಳಿತ, ಮಾಡುವುದಕ್ಕೆ ಇನ್ನೇನು ಕೆಲಸವಿರಲಿಲ್ಲವಲ್ಲ, ಸರಿ.. ಯಾವುದೊ ಹಳೆಯ ಪತ್ರಿಕೆ ನೋಡತೊಡಗಿದ. ಇವನ ಅದೃಷ್ಟವೋ […]

ಊರನ್ನು ನಾಮಫಲಕ ನುಂಗಿತ್ತ….!!!!

ಊರನ್ನು ನಾಮಫಲಕ ನುಂಗಿತ್ತ….!!!! ಮಾದಗೌಡನಹಳ್ಳಿ ದೇಶದ ಬೃಹತ್ ನಗರವಾದ ಆನಂದ ನಗರಿಯ ಹೃದಯಭಾಗ , ೬೦-೭೦ ವರ್ಷಗಳ ಹಿಂದೆ ಪುಟ್ಟಹಳ್ಳಿಯಾಗಿದ್ದ ಮಾದಗೌಡನಹಳ್ಳಿ ಇಂದು ತನ್ನ ಮೂಲ ಅಸ್ತಿತ್ವವನ್ನೇ ಕಳೆದುಕೊಂಡು ಮತ್ತೊಂದು ಊರಿನ ತಳಹದಿಯಲ್ಲಿ ಬದುಕುತ್ತಿದೆ, ಅಂತಿಪ್ಪ ಈ ಮಾದಗೌಡನಹಳ್ಳಿ ನಮ್ಮ ಒಚಿಜಜಥಿ (ಮಾದಪ್ಪನ) ಮರಿಯಜ್ಜನೋ , ಗಿರಿಯಜ್ಜನೋ ಕಟ್ಟಿದ ಊರು ಅವರ ಹೆಸರು ಮಾದೇಗೌಡರು ನಮ್ಮ ಮಾದಪ್ಪ ಹುಟ್ಟಿನಿಂದ ಕಾಲೇಜು ಜೀವನದವರೆಗೂ ಇದೆ ಹಳ್ಳಿಯಲ್ಲಿ ಕಳೆದಿದ್ದಾನೆ ಮತ್ತು ಅಷ್ಟು ದಿನ ಆ ಊರಿನ ಮೂಲತತ್ವಗಳು, ಜೀವನಪದ್ಧತಿ, ಸಂಬಂಧ […]