Your Cart

Need help? Call +91 9535015489

📖 Print books shipping available only in India. ✈ Flat rate shipping

ಶಿಶುಪಾಲ ವಧೆ

ಶಿಶುಪಾಲ ವಧೆ ವಾಚನ : ಶ್ರೀಮತಿ ಚಂಪಕಾ ಶ್ರೀಧರ, ಚಿತ್ರದುರ್ಗ ವ್ಯಾಖ್ಯಾನ : ಶ್ರೀಮತಿ ರತ್ನಾ ಮೂರ್ತಿ, ಬೆಂಗಳೂರು

ಜರಾಸಂಧ ವಧೆ

ಜರಾಸಂಧ ವಧೆ ವಾಚನ : ಶ್ರೀಮತಿ ಇಂದಿರಾ ಮುರಳಿ, ಹೊಸಹಳ್ಳಿ ವ್ಯಾಖ್ಯಾನ : ಡಾ| ಹೆಚ್.ಆರ್, ವಾಸುದೇವ, ಹೊಸಹಳ್ಳಿ

ಗಿರಡ್ಡಿ ನೆನಪಿನ ಉಪನ್ಯಾಸ ಮಾಲೆ- ಭಾಗ ೨

ಗಿರಡ್ಡಿ ನೆನಪಿನ ಉಪನ್ಯಾಸ ಮಾಲೆ- ಭಾಗ ೨ ಗಿರಡ್ಡಿ ಗೋವಿಂದರಾಜ ಫೌಂಡೇಶನ್, ಧಾರವಾಡ ವತಿಯಿಂದ ದಿ.೨೨-೯-೨೦೧೮ ರಂದು ನಡೆದ ಗಿರಡ್ಡಿ ನೆನಪಿನ ಉಪನ್ಯಾಸ ಮಾಲೆ- ಭಾಗ ೨ ವಿಷಯ : ‘ಪೂರ್ವಜರ ನಿವಾಸಗಳು, ಬದಲಾಗುತ್ತಿರುವ ಜಗತ್ತು: ಜಾಗತೀಕರಣದ ಸಂದರ್ಭದಲ್ಲಿ ಕಿರು ಚಿಂತನೆಗಳು’ ಉಪನ್ಯಾಸಕರು : ಪ್ರೊ.ಮಕರಂದ ಪರಾಂಜಪೆ – ನಿರ್ದೇಶಕರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಶಿಮ್ಲಾ

ಗಿರಡ್ಡಿ ನೆನಪಿನ ಉಪನ್ಯಾಸ ಮಾಲೆ- ಭಾಗ ೧

ಗಿರಡ್ಡಿ ನೆನಪಿನ ಉಪನ್ಯಾಸ ಮಾಲೆ- ಭಾಗ ೧ ಗಿರಡ್ಡಿ ಗೋವಿಂದರಾಜ ಫೌಂಡೇಶನ್, ಧಾರವಾಡ ವತಿಯಿಂದ ದಿ.೨೨-೯-೨೦೧೮ ರಂದು ನಡೆದ ಗಿರಡ್ಡಿ ನೆನಪಿನ ಉಪನ್ಯಾಸ ಮಾಲೆ- ಭಾಗ ೧ ವಿಷಯ : ‘ಪೂರ್ವಜರ ನಿವಾಸಗಳು, ಬದಲಾಗುತ್ತಿರುವ ಜಗತ್ತು: ಜಾಗತೀಕರಣದ ಸಂದರ್ಭದಲ್ಲಿ ಕಿರು ಚಿಂತನೆಗಳು’ ಉಪನ್ಯಾಸಕರು : ಪ್ರೊ.ಮಕರಂದ ಪರಾಂಜಪೆ – ನಿರ್ದೇಶಕರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಶಿಮ್ಲಾ

ಆತ್ಮೋನ್ನತಿಯ ದಾರಿ ತೋರಿದ ಅಪೂರ್ವ ಗುರು-ಶಿಷ್ಯರು

ಆತ್ಮೋನ್ನತಿಯ ದಾರಿ ತೋರಿದ ಅಪೂರ್ವ ಗುರು-ಶಿಷ್ಯರು ವಿವೇಕಾನಂದರ ಮೇಲೆ ರಾಮಕೃಷ್ಣರಿಗೆ ಅಪಾರ ವಾತ್ಸಲ್ಯ. ತನ್ನ ಸಂದೇಶಗಳನ್ನು ಸಮರ್ಥವಾಗಿ ಜಗತ್ತಿನೆದುರಿಗೆ ಮಂಡಿಸಬಲ್ಲ ಸಾಮರ್ಥ್ಯ ಇರುವುದು ಈ ಶಿಷ್ಯನಿಗೆ ಮಾತ್ರ ಎಂಬ ಖಚಿತ ಅರಿವು ಅವರಿಗಿತ್ತು. ರಾಮಕೃಷ್ಣರ ವಿಚಾರದ ಅಲೆಗಳನ್ನು ಎಲ್ಲೆಡೆಗೆ ಕೊಂಡೊಯ್ದ ವಿವೇಕಾನಂದರು, ನವಭಾರತ ನಿರ್ವಣಕ್ಕೂ ಶ್ರಮಿಸಿದರು. ಶ್ರೀ ರಾಮಕೃಷ್ಣ ಪರಮಹಂಸರ ಸಂದೇಶಗಳಿಗೆ ದನಿಯಾದ ಸ್ವಾಮಿ ವಿವೇಕಾನಂದರು ಶತಮಾನದ ನಂತರವೂ ತರುಣರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಈಚೆಗಷ್ಟೆ ನಾವು ಗುರುಪೂರ್ಣಿಮೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಿದೆವು. ಮತ್ತು ನಾಡಿನ ಅನೇಕ ಮಠಾಧೀಶರು ಆ […]

ತಲಸ್ಪರ್ಶಿ ಅಧ್ಯಯನದ ಸಮಚಿತ್ತದ ವಿಮರ್ಶಕ

ತಲಸ್ಪರ್ಶಿ ಅಧ್ಯಯನದ ಸಮಚಿತ್ತದ ವಿಮರ್ಶಕ | ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಗಿರಡ್ಡಿಯವರು ನಾಡಿನ ಪ್ರಮುಖ ದನಿಯಾಗಿದ್ದರೂ ಅಧಿಕಾರಸ್ಥ ವಲಯದಲ್ಲಿ ಎಂದೂ ಕಾಣಿಸಿಕೊಂಡವರಲ್ಲ. ಎಲ್ಲರೊಡನೆ ಸಮಭಾವದಿಂದ ನಡೆದುಕೊಳ್ಳುವ ಸಮಚಿತ್ತವನ್ನು ಎಂದೂ ಕಳೆದುಕೊಳ್ಳಲಿಲ್ಲ. ಅನೇಕ ಪ್ರಮುಖ ಪ್ರಶಸ್ತಿ ಸಮಿತಿಗಳಲ್ಲಿ ಅವರಿದ್ದು ಅನೇಕ ಅರ್ಹರಿಗೆ ಪ್ರಶಸ್ತಿ ಸಿಗಲು ಕಾರಣರಾಗಿದ್ದಾರೆ. ಹೀಗಾಗೇ ಕೆಲವು ಪ್ರಶಸ್ತಿಗಳಿಂದ ಅವರು ಹೊರಗುಳಿಯುವಂತಾಯಿತೇನೋ! ಮೊನ್ನೆ ರಾತ್ರಿ ಸರಿಸುಮಾರು ರಾತ್ರಿ ಒಂಭತ್ತರ ಆಸುಪಾಸು. ನನ್ನ ಮೊಬೈಲ್​ಗೆ ಒಂದು ಆಘಾತಕರ ಸುದ್ದಿ ಬಂದಿತು. ಕೆಟ್ಟಸುದ್ದಿ ಎಂದೇ ಹೇಳಿ ಅದನ್ನು ರವಾನಿಸಿದ್ದರು. ನನಗೆ […]