ಓಂ ಶ್ರೀ ಗುರುಭ್ಯೋ ನಮಃ ವ್ಯಾಸಾಯ ವಿಷ್ಣು ರೂಪಾಯ ವ್ಯಾಸ ರೂಪಾಯ ವಿಷ್ಣವೇ ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ಎಂದು ವ್ಯಾಸ ಮಹರ್ಷಿಯನ್ನು ನೆನೆಸುತ್ತಾ ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು. ಅಂಧಕಾರವನ್ನು ಹೋಗಲಾಡಿಸುವವರು ನಮ್ಮ ಗುರು , ನಮ್ಮ […]

ಓಂ ಶ್ರೀ ಗುರುಭ್ಯೋ ನಮಃ ವ್ಯಾಸಾಯ ವಿಷ್ಣು ರೂಪಾಯ ವ್ಯಾಸ ರೂಪಾಯ ವಿಷ್ಣವೇ ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ಎಂದು ವ್ಯಾಸ ಮಹರ್ಷಿಯನ್ನು ನೆನೆಸುತ್ತಾ ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು. ಅಂಧಕಾರವನ್ನು ಹೋಗಲಾಡಿಸುವವರು ನಮ್ಮ ಗುರು , ನಮ್ಮ […]
ಈ ಹೊತ್ತಿಗೆ ಹೊನಲು ಅಕ್ಷರಗಳ ನುಡಿ ನದಿಯಾಗಿ ಹರಿಯೆ ಮನದಿ ಹರುಷದ ಫಸಲು ಈ ಹೊತ್ತಿಗೆಯ ಏಳನೇ ವಾರ್ಷಿಕೋತ್ಸವ ದಿನಾಂಕ ೦೧ ಮಾರ್ಚ್ ೨೦೨೦, ಭಾನುವಾರ ಸ್ಥಳ ಕಪ್ಪಣ್ಣ ಅಂಗಳ, ೩೨ನೇ ಎ ಮುಖ್ಯರಸ್ತೆ, ಜೆಪಿ ನಗರ, ೦೧ನೇ ಹಂತ, ಬೆಂಗಳೂರು ಸಮಕಾಲೀನತೆ ಉದ್ಘಾಟನೆ ಶ್ರೀ ನಾಗರಾಜ್ ವಸ್ತಾರೆ, ಕತೆಗಾರರು ಪ್ರಸ್ತಾವನೆ ಜಯಲಕ್ಷ್ಮಿ ಪಾಟೀಲ್, ಕಲಾವಿದೆ ನಿರೂಪಣೆ ಪುಷ್ಪಾ ರಘುರಾಮ್ […]
ಈ ಹೊತ್ತಿಗೆ ಹೊನಲು ಅಕ್ಷರಗಳ ನುಡಿ ನದಿಯಾಗಿ ಹರಿಯೆ ಮನದಿ ಹರುಷದ ಫಸಲು ಈ ಹೊತ್ತಿಗೆಯ ಏಳನೇ ವಾರ್ಷಿಕೋತ್ಸವ ದಿನಾಂಕ ೦೧ ಮಾರ್ಚ್ ೨೦೨೦, ಭಾನುವಾರ ಸ್ಥಳ ಕಪ್ಪಣ್ಣ ಅಂಗಳ, ೩೨ನೇ ಎ ಮುಖ್ಯರಸ್ತೆ, ಜೆಪಿ ನಗರ, ೦೧ನೇ ಹಂತ, ಬೆಂಗಳೂರು ಸಮಕಾಲೀನತೆ ಉದ್ಘಾಟನೆ ಶ್ರೀ ನಾಗರಾಜ್ ವಸ್ತಾರೆ, ಕತೆಗಾರರು ಪ್ರಸ್ತಾವನೆ ಜಯಲಕ್ಷ್ಮಿ ಪಾಟೀಲ್, ಕಲಾವಿದೆ ನಿರೂಪಣೆ ಪುಷ್ಪಾ ರಘುರಾಮ್ […]
ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡ, ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯ ಮಧ್ಯಪ್ರದೇಶ ಮತ್ತು ದೆಹಲಿ ಕರ್ನಾಟಕ ಸಂಘ ನವದೆಹಲಿ ಇವುಗಳ ಸಂಯುಕ್ತಾಶ್ರಯದಲ್ಲಿ ದೆಹಲಿಯ ಕರ್ನಾಟಕ ಸಂಘದಲ್ಲಿ ‘ದ.ರಾ.ಬೇಂದ್ರೆ: ಆಧುನಿಕ ಭಾರತೀಯ ಕಾವ್ಯ ಪರಂಪರೆ’ ಎಂಬ ವಿಷಯದ ಮೇಲೆ ನಡೆದ ರಾಷ್ಟ್ರೀಯ […]
ಪರಿಸರ ಸಂರಕ್ಷಣೆ ಜೂನ್ ತಿಂಗಳಿಗೆ ಒಂದು ವಿಶೇಷತೆ ಇದೆ. ಇದು ವಿಶ್ವ ಪರಿಸರ ದಿನಾಚರಣೆಯ ತಿಂಗಳು. ಇದು ನಾವು ನಮ್ಮ ಪರಿಸರದ ಬಗ್ಗೆ ತಿಳಿಯುವ, ಮಹತ್ವವನ್ನು ಅರಿಯುವ ಹಾಗೂ ಈ ದಿನಗಳಲ್ಲಿ ನಮ್ಮ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ […]
ಕರ್ಮಯೋಗ ಲಕ್ಷಣಗಳ ಮೆಲುಕು ಕರ್ಮ ಮಾಡಿಯೂ ಮಾಡದವನಂತೆ ನಿರ್ಲಿಪ್ತನಾಗಿರುವ, ಮಾಡದೆಯೂ ಮಾಡಿದವನಂತೆ ತೃಪ್ತನಾಗಿರುವ ಕೌಶಲ ಬಲ್ಲವನೇ ಬುದ್ಧಿವಂತ; ಅಂಥವನು ಎಲ್ಲವನ್ನೂ ‘‘ಮಾಡಿ ಮುಗಿಸಿದ ಕೃತಕೃತ್ಯ’’ನೆನಿಸುತ್ತಾನೆ’ ಎನ್ನುವ ಕರ್ಮಯೋಗಿಯ ಪರಿಯನ್ನು ಶ್ರೀಕೃಷ್ಣನು ವಿವರಿಸುತ್ತಿದ್ದ. ಕರ್ಮಯೋಗಿಯ ಲಕ್ಷಣಗಳನ್ನು ಮತ್ತಷ್ಟು ವಿವರಿಸುತ್ತಾನೆ ಕೃಷ್ಣ; ‘ಯದೃಚ್ಛಾಲಾಭಗಳಿಂದ (ತಾನಾಗಿ […]
ಪಂ. ಚಂದ್ರಶೇಖರ ಪುರಾಣಿಕಮಠ ಸ್ಮೃತಿ ಸಂಗೀತ ಸಭಾ (ರಿ) ಧಾರವಾಡ ಪಂ.ಚಂದ್ರಶೇಖರ ಪುರಾಣಿಕಮಠ ಒಂಭತ್ತನೆಯ ಪುಣ್ಯ ಸ್ಮರಣೋತ್ಸವ ದಿ. ೨೮-೦೭-೨೦೧೯, ರವಿವಾರ ಮುಂಜಾನೆ ೧೦.೦೦ ರಿಂದ ರಾತ್ರಿ ೯.೦೦ ಗಂಟೆಯವರೆಗೆ ಸ್ಥಳ : ಗುರುಕೃಪಾ, ಪ್ರಶಾಂತನಗರ, ಸಾಧನಕೇರಿ ೪ನೇ ಅಡ್ಡರಸ್ತೆ, ಧಾರವಾಡ […]
ಕೇಳು ನಾಟಕಪ್ರಿಯ ನಾಟಕ ವಾಚನ ಸಪ್ತಾಹ ಅಭಿನಯದಲ್ಲಿ ಆಂಗಿಕಾಭಿನಯದ ನಂತರ ಬರುವ ಸಶಕ್ತವಾದ ಅಭಿನಯವೇ ವಾಚಿಕ. ಅದಕ್ಕಾಗಿಯೇ ವಾಚಿಕರ ‘ಸರ್ವವಾಂಙ್ಮಯಂ’ ಎಂದಿದ್ದಾರೆ. ಆಡುಮಾತಿನಿಂದ ಬರವಣಿಗೆ; ಬರವಣಿಗೆಯಿಂದ ಆಡುಮಾತಿಗೆ ನಾಟಕವು ಉತ್ತಮ ಉದಾಹರಣೆ- ‘ಕಲಾತ್ಮಕವಾದ ಮಾತೇ ನಾಟಕ’ ವಾಚಿಕಾಭಿನಯವೆಂದರೆ ಲಿಖಿತ – ಅಲಿಖಿತ […]
ಎಚ್.ಎಸ್. ವೆಂಕಟೇಶಮೂರ್ತಿ ಸಮಕಾಲೀನ ಕನ್ನಡ ಕಾವ್ಯದ ಮಂದಾರ. ಕಾವ್ಯದ ಜೊತೆಜೊತೆಗೆ ತಮ್ಮದೇ ಆದ ಕಾವ್ಯಮೀಮಾಂಸೆಯನ್ನು ರೂಪಿಸಿಕೊಂಡು, ಕಾವ್ಯವನ್ನೇ ಜೀವಿಸುತ್ತ ಪಸರಿಸುತ್ತಿರುವ ಈ ಕಾವ್ಯಪ್ರೇಮಿ ಮೇಷ್ಟ್ರಿಗೆ ಜೂನ್ 23ಕ್ಕೆ 75! ಈ ಸಂದರ್ಭದಲ್ಲಿ ಎಚ್ಚೆಸ್ವಿ ಅವರನ್ನು ಯುವ ಕವಿ– ಕಥೆಗಾರ ವಿಕ್ರಮ […]