ಹೇಗೆ ಅರ್ಚಿಸಲಿ, ಹೇಗೆ ಮೆಚ್ಚಿಸಲಿ
ಹೇಗೆ ಅರ್ಚಿಸಲಿ,ಹೇಗೆ ಮೆಚ್ಚಿಸಲಿ ಅರ್ಥಾನುಸಂಧಾನ :- ದಾಸವ್ಯಾಸ ಸಾಹಿತ್ಯ ಅಜ್ಞಾನದ ಕತ್ತಲೆಯನ್ನು ಓಡಿಸುವ ಜ್ಞಾನದ ದೀವಟಿಗೆಯಾಗಿದೆ. ಎಲ್ಲ ಮಹನೀಯರ ಸಾಹಿತ್ಯವನ್ನು ಅವಲೋಕಿಸಿದಾಗ ವೇದ, ಉಪನಿಷತ್, ಭಾಗವತಾದಿ ಗ್ರಂಥಗಳ
ಹೇಗೆ ಅರ್ಚಿಸಲಿ,ಹೇಗೆ ಮೆಚ್ಚಿಸಲಿ ಅರ್ಥಾನುಸಂಧಾನ :- ದಾಸವ್ಯಾಸ ಸಾಹಿತ್ಯ ಅಜ್ಞಾನದ ಕತ್ತಲೆಯನ್ನು ಓಡಿಸುವ ಜ್ಞಾನದ ದೀವಟಿಗೆಯಾಗಿದೆ. ಎಲ್ಲ ಮಹನೀಯರ ಸಾಹಿತ್ಯವನ್ನು ಅವಲೋಕಿಸಿದಾಗ ವೇದ, ಉಪನಿಷತ್, ಭಾಗವತಾದಿ ಗ್ರಂಥಗಳ
ಗುಲಾಬಿ ಹೂವಿನಂತಿರಬೇಕು ನಮ್ಮ ಜೀವನ ಪ್ರಕೃತಿ ಮತ್ತು ಮನುಷ್ಯನಿಗೆ ಒಂದು ಸಂಬಂಧವಿದೆ. ಪ್ರಕೃತಿ ಬಿಟ್ಟು ಮನುಷ್ಯ ಬದಕಲು ಸಾಧ್ಯವಿಲ್ಲ. ಸೃಷ್ಟಿಯಲ್ಲಿ ಕಾಣುವ ಪ್ರತಿ ನೋಟದಲ್ಲಿ ಸೌಂದರ್ಯ ತುಂಬಿ
ದಾಸರು ಕಂಡಂತಹ ಮಾಘ ಮಾಸದ ವರ್ಣನೆ ಮಾಸಹಬ್ಬದ ಚಿಂತನೆ ಚಳಿಗಾಲದ ದಿನಗಳಿಗೆ ವಿದಾಯ ಮತ್ತು ವಸಂತ ಋತುವಿನ ಆಗಮನ.ವಸಂತ ಪಂಚಮಿಯು ಪ್ರಾಚೀನ ಹಿಂದೂ ಹಬ್ಬವಾಗಿದ್ದು, ಇದು ವಸಂತಕಾಲದ
ಪುರಂದರದಾಸರ ಸಾಹಿತ್ಯ “ಎಚ್ಚರದಲ್ಲಿ ನಡಿ ಮನವೇ……… ಅವಲೋಕನದ ಪದಪುಷ್ಪ ಮಾಲೆ ಪುರಂದರದಾಸರು ನಾರದರ ಅವತಾರ. ವ್ಯಾಸರಾಯರ ಶಿಷ್ಯರಾಗಿದ್ದರು. ಪೂರ್ವಾಶ್ರಮದ ಹೆಸರು ‘ಶ್ರೀನಿವಾಸ ನಾಯಕ’ ವರದಪ್ಪನ ಮಗನಾಗಿ ಹುಟ್ಟಿ
“ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ ಭವತಿ ಭಾರತ! ಅಭ್ಯುದಾನಂ ಅಧರ್ಮಸ್ಯ ಸಂಭವಾಮಿ ಯುಗೆ ಯುಗೆ” ಎಂಬ ಗೀತೆಯ ಶ್ಲೋಕದಲ್ಲಿ ಹೇಳಿರುವಂತೆ ಧರ್ಮ ಅಧರ್ಮದ ಯುದ್ಧದ ಸಮಯದಲ್ಲಿ
ಮರ್ಯಾದ ಪುರುಷೋತ್ತಮ ಶ್ರೀರಾಮನು ಸಕಲ ಸದ್ಗುಣಗಳ ಧಾಮಾ, ಮಹಾ ಆದರ್ಶ ಪುರುಷನು ಎಂದು ಆದಿ ಕವಿ ವಾಲ್ಮೀಕಿ ಬಣ್ಣಿಸಿದ್ದಾನೆ. ಶ್ರೀರಾಮನು ಭಾರತೀಯರಿಗಲ್ಲದೆ ಸಮಗ್ರ ವಿಶ್ವಕ್ಕೆ ಮಾನವೀಯತೆಯ ಉದಾತ್ತ
ಕಾರ್ತಿಕ ಛಟ್ಟಿ ಅಮವಾಸ್ಯೆ ಮಹಿಪತಿದಾಸರ ಬೃಂದಾವನಸ್ಥರಾದ ದಿನ. ನಿಮಿತ್ಯ ಅವರ ಜೀವನ ಚರಿತ್ರೆಯ ಕಿರು ಲೇಖನ. ಮಹಿಪತಿದಾಸರು ಮೂಲತಃ ಬಾಗಲಕೋಟೆ ಜಿಲ್ಲೆಯ “ಕಾಥವಟೆ” ಮನೆತನದವರು. ಆದರೆ ಕಾಲಾಂತರದಲ್ಲಿ ಮಹಿಪತಿರಾಯರ
” ಔರ್ ಕುಛ್ ಭೀ ನಹೀ, ಹಮ್ ಸಬ್ ಕೀ ಕಹಾನಿ ಹೈಂ” ( ಮಹಿಳಾ Special…) ನನ್ನ ಕೋಣೆಯ ಕೊನೆಯಖಾನೆಯ ಏಳನೆಯ ಪೆಟ್ಟಿಗೆ ನನಗೆ ತುಂಬ
ಕನ್ನಡ ಕಥಾ ಲೋಕವನ್ನು ಸಮೃದ್ಧವಾಗಿಸಿದ ಕತೆಗಾರ್ತಿಯರು ಕಥೆಗಳು ಹುಟ್ಟಲು ನಿಶ್ಚಿತ ಸಮಯ-ಸಂದರ್ಭ, ಸಂಭಾಷಣೆ, ವ್ಯವಧಾನಗಳು ಬೇಕಿಲ್ಲ.. ಮೌನದಲ್ಲೂ ನೂರಾರು ಕತೆಗಳು ಅರಳುತ್ತವೆ. ಮನುಷ್ಯನ ಭಾಷೆ, ಲಯ, ಭಾವನೆಗಳು,