Ebook

ಬದುಕ ದೀಪ್ತಿ

Author: Umesh Munavalli

$1.08

ಗೆಳೆತನದ ಬಗೆಗಿನ ಪ್ರಬಂಧವು ಸ್ನೇಹದ ವಿವಿಧ ಆಯಾಮಗಳನ್ನು ಉದಾಹರಣೆಗಳ ಸಮೇತ ತಿಳಿಸಿಕೊಡುತ್ತದೆ. ಹಾಗೆಯೇ ಪ್ರಮುಖ ವಿಷಯಗಳಾದ ‘ಗುರು’, ‘ಹಣ’, ‘ಆತ್ಮಹತ್ಯೆ’, ‘ಮಕ್ಕಳು’ ಈ ಕುರಿತಾದ ಪ್ರಬಂಧಗಳು ಜೀವನದ ಪಾಠಗಳನ್ನು ತಿಳಿಸಿಕೊಡುವ ಅಮೂಲ್ಯವಾದ ವಿಷಯವಸ್ತುಗಳನ್ನು ಒಳಗೊಂಡಿವೆ.

ಗೆಳೆತನದ ಬಗೆಗಿನ ಪ್ರಬಂಧವು ಸ್ನೇಹದ ವಿವಿಧ ಆಯಾಮಗಳನ್ನು ಉದಾಹರಣೆಗಳ ಸಮೇತ ತಿಳಿಸಿಕೊಡುತ್ತದೆ. ಹಾಗೆಯೇ ಪ್ರಮುಖ ವಿಷಯಗಳಾದ ‘ಗುರು’, ‘ಹಣ’, ‘ಆತ್ಮಹತ್ಯೆ’, ‘ಮಕ್ಕಳು’ ಈ ಕುರಿತಾದ ಪ್ರಬಂಧಗಳು ಜೀವನದ ಪಾಠಗಳನ್ನು ತಿಳಿಸಿಕೊಡುವ ಅಮೂಲ್ಯವಾದ ವಿಷಯವಸ್ತುಗಳನ್ನು ಒಳಗೊಂಡಿವೆ. ‘ಅಣ್ಣ’ ಮತ್ತು ‘ಅಕ್ಕ’ ಪ್ರಬಂಧಗಳು ಕ್ರಮವಾಗಿ ಮಹಾಮಾನವತಾವಾದಿ ಜಗಜ್ಯೋತಿ ಬಸವೇಶ್ವರರು ಮತ್ತು ವೀರವಿರಾಗಿಣಿ, ಕನ್ನಡದ ಮೊದಲ ಕವಯತ್ರಿ ಅಕ್ಕ ಮಹಾದೇವಿಯನ್ನು ವಿಶಿಷ್ಟ ನೆಲೆಯಿಂದ ನೋಡುವಂತೆ ಮಾಡುತ್ತವೆ. ಪ್ರಸ್ತುತ ಸಂದರ್ಭದ ಮಹಾಮಾರಿ ಕೊರೋನಾ ಬಗೆಗಿನ ಪ್ರಬಂಧವು ವ್ಯಕ್ತಿಗತ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ಪ್ರಬಂಧಗಳ ಕೊನೆಯಲ್ಲಿ ಬಳಸಲಾಗಿರುವ ನುಡಿಮುತ್ತುಗಳು(Quotations) ಪ್ರಬಂಧಗಳಿಗೆ ಸ್ಪಷ್ಟೀಕರಣ ನೀಡುವಂತಿವೆ.

Additional information

Book Format

Ebook

Language

Kannada

Category

Author

Publisher

Year Published

2020

Reviews

There are no reviews yet.

Only logged in customers who have purchased this product may leave a review.