
ಮಾವಿನ ಮರದಲ್ಲಿ ಬಾಳೆಯ ಹಣ್ಣು
$2.24
Product details
Category | Articles |
---|---|
Publisher | Akshara Prakashana |
Book Format | Printbook |
Language | Kannada |
ನಾಟಕಕಾರ, ನಿರ್ದೇಶಕ ಮತ್ತು ಬರಹಗಾರರಾದ ಕೆ.ವಿ. ಅಕ್ಷರ ಅವರು ರಂಗಭೂಮಿ ಮತ್ತು ನಾಟಕ ಕುರಿತು ಬರೆದ ಲೇಖನಗಳ ಸಂಕಲನ ಇದು. ಗುಬ್ಬಿ ಕಂಪೆನಿಯ ರಾಮಾಯಣ ಪ್ರಯೋಗದ ಒಂದು ಉಲ್ಲೇಖದಿಂದ ಈ ವಿಚಿತ್ರ ಹೆಸರನ್ನು ಎತ್ತಿಕೊಂಡಿರುವ ಈ ಪುಸ್ತಕವು ಕನ್ನಡ ರಂಗಭೂಮಿ ಮತ್ತು ನಾಟಕದ ಜಗತ್ತಿನೊಳಗೆ ಅಡಕವಾಗಿರುವ ವಿಚಿತ್ರ ಬಗೆಯ ಪರಸ್ಪರ ಸಂಬಂಧಗಳನ್ನೂ ಸಾಮ್ಯ-ಭಿನ್ನತೆಗಳನ್ನೂ ಅಂತರ್ ಪಠ್ಯೀಯತೆಯನ್ನೂ ಶೋಧಿಸಿ ಅದರ ಮೂಲಕವೇ ಆಧುನಿಕ ಕನ್ನಡ ರಂಗಭೂಮಿಯ ಒಂದು ವಿಶಿಷ್ಟ ಚಿತ್ರವನ್ನು ಕಟ್ಟಿಕೊಡುತ್ತದೆ. ಸಂಗ್ಯಾಬಾಳ್ಯಾ, ಸಂಸರ ನಾಟಕಗಳು, ಪುತಿನ ಅವರ `ಅಹಲ್ಯೆ’, ದ.ರಾ. ಬೇಂದ್ರೆ ಮತ್ತು ಪಿ. ಲಂಕೇಶ್ ಅವರ ನಾಟಕಗಳು – ಹೀಗೆ ಕನ್ನಡ ನಾಟಕದ ಬೇರೆಬೇರೆ ಬಗೆಗಳನ್ನು ಕುರಿತ ವಿಮರ್ಶಾತ್ಮಕ ಲೇಖನಗಳು ಈ ಪುಸ್ತಕದ ಒಂದು ಭಾಗವಾಗಿದ್ದರೆ, ಇನ್ನೊಂದು ಭಾಗದಲ್ಲಿ ಕನ್ನಡ ರಂಗಭೂಮಿಯ ಭೂತ-ವರ್ತಮಾನ-ಭವಿಷ್ಯಗಳನ್ನು ಕುರಿತ ಸುದೀರ್ಘ ಚಿಂತನೆಗಳಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಈ ಪುಸ್ತಕಕ್ಕೆ ದೊರೆತಿದೆ.
Customers also liked...
-
V K Gokak
$0.36$0.22 -
Girimane Shyamarao
$1.09$0.65 -
Swami Vijayananda Saraswati
$1.33$0.80 -
Sarjoo Katkar
$1.45$0.87 -
Mohan Kuntar
$2.42$1.45 -
Purushottama Bilimale
$2.42$1.45