
ಆಡಾಡತ ಆಯುಷ್ಯ
Girish Karnad₹375.00 ₹225.00
Product details
Category | Autobiography |
---|---|
Author | Girish Karnad |
Publisher | Manohara Granthamala |
Language | Kannada |
ISBN | 978-93-81822-09-4 |
Book Format | Ebook |
Year Published | 2012 |
ಬೇಂದ್ರೆಯವರ ಕವಿತೆಯ ಸಾಲನ್ನು ಕಾರ್ನಾಡ್ ರು ತಮ್ಮ ಆತ್ಮಕತೆಯ ಶೀರ್ಷಿಕೆ ಮಾಡಿದ್ದಾರೆ. ಶಿರಸಿಯಲ್ಲಿ ಬಾಲ್ಯ ಕಳೆದ ಗಿರೀಶ್ ಕಾರ್ನಾಡ್ ಅವರು ಧಾರವಾಡದ ಕಾಲೇಜು, ಆಕ್ಸಫರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕವಿಯಾಗಬೇಕು ಅಂದು ಕೊಂಡಿದ್ದ ಗಿರೀಶ್ ಕಾರ್ನಾಡ್ ರು ಹರಯದ ದಿನಗಳಲ್ಲಿ ಚಿತ್ರ ಬಿಡಿಸಿ ಅದನ್ನು ಗಣ್ಯರಿಗೆ ಕಳಿಸಿ ಅವರ ಹಸ್ತಾಕ್ಷರ ಸಂಗ್ರಹಿಸುವ ಪರಿಪಾಠ ಇಟ್ಟುಕೊಂಡಿದ್ದರು. ನಾಟಕಕಾರ, ನಟ, ನಿರ್ದೇಶಕ, ರಂಗಕವಿ, ಆಡಳಿತಗಾರ ಹೀಗೆ ಹಲವಾರು ರೀತಿಯಲ್ಲಿ ಅನಾವರಣಗೊಂಡಿರುವ ಗಿರೀಶ್ ಕಾರ್ನಾಡ್ ರ ವ್ಯಕ್ತಿತ್ವ ಅವರದೇ ಶೈಲಿಯಲ್ಲಿ ಓದುವ ಸೊಗಸು ಈ ಪುಸ್ತಕದಿಂದ ದೊರೆಯುತ್ತದೆ. ವಿಶಿಷ್ಟ ಅನುಭವಗಳನ್ನು ಮನಮುಟ್ಟುವ ರೀತಿಯಲ್ಲಿ ಗಿರೀಶ್ ಕಾರ್ನಾಡ್ ರು ದಾಖಲಿಸಿದ್ದಾರೆ.
Customers also liked...
-
S C Sardeshpande
₹90.00₹54.00 -
Ja.Na. Tejashri
₹350.00 -
Bhargavi Narayan
₹250.00 -
Kakkilaya B V
₹200.00₹180.00 -
Y N Gundurao
₹205.00₹123.00 -
₹140.00₹126.00