‘ನವಕರ್ನಾಟಕ ಕಿರಿಯರ ಕಥಾಮಾಲೆ‘ ಯಲ್ಲಿ ‘ಮನರಂಜನೆಯ ಕಥೆಗಳು’ ‘ಕಾಡಿನ ಕಥೆಗಳು’, ‘ಜಾಣ ಕಥೆಗಳು‘, ‘ನೀತಿ ಕಥೆಗಳು‘, ‘ಪ್ರಾಣಿ ಪಕ್ಷಿಗಳ ಕಥೆಗಳು‘, ‘ಸಾಹಸ ಕಥೆಗಳು‘, ‘ವೈಜ್ಞಾನಿಕ ಕಥೆಗಳು‘ ಹೀಗೆ ಅನೇಕ ಸಚಿತ್ರ ಮಕ್ಕಳ ಪುಸ್ತಕಗಳು ಪ್ರಕಟವಾಗುತ್ತಿವೆ. ಮಕ್ಕಳ ಓದಿನ ಆಸಕ್ತಿಗೆ ಪೋಷಕವಾಗುವುದು ಈ ಪುಸ್ತಕಗಳ ಮುಖ್ಯ ಉದ್ದೇಶ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ.

ವಿವರಗಳು
1. ಎಮ್ಮೆಗೆ ಭಾಷೆ ಬಂದಿತ್ತೆ ? – ನೀಲಾಂಬರಿ
2. ಗುಲ್ಲೂರಿನ ಭಕ್ತಜನ – ನೀಲಾಂಬರಿ
3. ಮಾತಿಗೆ ತಪ್ಪಿದ ಮಹರಾಜ – ನೀಲಾಂಬರಿ
4. ಪುಟ್ಟನ ಕೋಪ ಚಿಲಕದ ಮೇಲೆ – ನೀಲಾಂಬರಿ
5. ಆಶೆ ತಂದ ದುಃಖ – ಪ. ರಾಮಕೃಷ್ಣ ಶಾ ಸ್ತ್ರಿ
6. ದೊರೆ ಕೇಳಿದ ಕತೆ – ಪ. ರಾಮಕೃಷ್ಣ ಶಾ ಸ್ತ್ರಿ
7. ಗುಟ್ಟಿನ ಸಂಗತಿ – ಪ. ರಾಮಕೃಷ್ಣ ಶಾ ಸ್ತ್ರಿ
8. ಮನಸ್ಸಿನ ಮಾತು – ನವಗಿರಿನಂದ
9. ಜ್ಞಾನದ ಬೆಲೆ – ನವಗಿರಿನಂದ
10. ವಚನ ಕವಿ – ನವಗಿರಿನಂದ
11. ಮೋಟು ಎಲ್ಲಿ ? – ಪಳಕಳ ಸೀತಾರಾಮ ಭಟ್ಟ
12. ವೃದ್ಧನ ಜಾಣ್ಮೆ – ಕಮಲಾ ರಾಮಸ್ವಾಮಿ
13. ಸಾರ್ವ ಭೌಮನ ಯುಕ್ತಿ – ಕಮಲಾ ರಾಮಸ್ವಾಮಿ
14. ಪ್ರೀತಿಗೆ ಪ್ರತಿ ಪ್ರೀತಿ – ಎನ್ಕೆ. ಸುಬ್ರಹ್ಮಣ್ಯ
15. ಡ್ಯಾಮನ್ ಮತ್ತು ಪೈಥಿಯಸ್ – ಎನ್ಕೆ. ಸುಬ್ರಹ್ಮಣ್ಯ
16. ಡಿಸೆಂಬರ್ ರಾಜ – ಎನ್ಕೆ. ಸುಬ್ರಹ್ಮಣ್ಯ
17. ನಿಲುಫಾ ಮತ್ತು ಕುರಿಮರಿ – ಎನ್ಕೆ. ಸುಬ್ರಹ್ಮಣ್ಯ
18. ರಾಮಣ್ಣನ ತೀರ್ಪು – ಎನ್ಕೆ. ಸುಬ್ರಹ್ಮಣ್ಯ
19. ನಕ್ಕರಷ್ಟೇ ಸಾಲದು ! – ದತ್ತಾತ್ರಯ ಯಲ್ಲಾಪುರ

 

Additional information

Book Format

Audiobook

Duration

137 mins

Narrator

Dhwani Dhare Media

Category

Language

Kannada

Publisher

Editor

Sahana

Reviews

There are no reviews yet.

Only logged in customers who have purchased this product may leave a review.