Ebook

ಬೊಳುವಾರು ಮಹಮದ್ ಕುಂಞ

Author: T.P.Ashok

$0.92

ಟಿ.ಪಿ ಅಶೋಕ ಅವರ  ಈ ಪುಸ್ತಕವು ವಿಮರ್ಶಾತ್ಮಕ ಕೃತಿಯಾಗಿದೆ.

ಬೊಳುವಾರು ಮಹಮದ್ ಕುಂಞ

ಕೇಂದ್ರ ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲಿ ತಮ್ಮ ಸೃಜನಶೀಲ ಗದ್ಯ ಸಾಹಿತ್ಯ ಕೃತಿಗಳಿಗಾಗಿ ಎರಡು ಬಾರಿ ಪ್ರಶಸ್ತಿ ಪಡೆದಿರುವ ದೇಶದ ಏಕೈಕ ಸಾಹಿತಿ  ಇವರು. ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಶ ಸ್ತಿ ತಂದಿತ್ತ ಮೊದಲಿಗರೂ ಇವರೇ. ಮಾತ್ರವಲ್ಲ, ಕನ್ನಡ ದ ಸೃಜನಶೀಲ ಗದ್ಯ ಸಾಹಿತ್ಯಕ್ಕೆ ‘ಮುಸ್ಲಿಮ್ ಬದುಕನ್ನು’ ಪರಿಚಯಿಸಿದ ಮೊತ್ತಮೊದಲಿಗರೂ ಇವರೇ.

Additional information

Category

Author

Publisher

Book Format

Ebook

Pages

112

Language

Kannada

Year Published

2021

Reviews

There are no reviews yet.

Only logged in customers who have purchased this product may leave a review.