ವರ್ತಮಾನದ ರಂಗಭೂಮಿಯಲ್ಲಿ ಬಹಳ ಮುಖ್ಯ ಹೆಸರು ಡಾ. ಶ್ರೀಪಾದ ಭಟ್ಟರದು. ಚಿಕ್ಕಂದಿನಿಂದ ಬೆಳೆದು ಬಂದ ಜನಪದ ರಂಗಭೂಮಿಯ ವಾತಾವರಣ ಮುಂದೆ ಹೊಸ ಓದಿನೊಂದಿಗೆ ರೂಢಿಸಿಕೊಂಡ ಆಧುನಿಕ ರಂಗಭೂಮಿ ಎರಡೂ ಚಿಂತನೆಗಳು ಈ ಪುಸ್ತಕದಲ್ಲಿ ಹದವಾಗಿ ಮೇಳೈಸಿವೆ. ಪ್ರಸ್ತುತ ಬರಹಗಳು ಉತ್ತರ ಕನ್ನಡದ ಜನಪದ ರಂಗಭೂಮಿಯನ್ನು ಕುರಿತು ಆಳವಾದ ಅಧ್ಯಯನದ ಫಲವಾಗಿದೆ. ಜಾನಪದ ಮತ್ತು ರಂಗಭೂಮಿ ಈ ಎರಡೂ ಕ್ಷೇತ್ರದ ಅರಿವಿನಿಂದ ಮೂಡಿಬಂದ ಈ ಬರಹಗಳು ಅಧ್ಯಯನ ಹೊಸಮಾದರಿಗಳನ್ನು ಪರಿಚಯಿಸಿವೆ.
-ಡಾ. ಕೆ. ಶರ್ಮ

Additional information

Author

Publisher

Language

Kannada

Book Format

Ebook

Category

Year Published

2012

Pages

184

Reviews

There are no reviews yet.

Only logged in customers who have purchased this product may leave a review.