Periodical

ಸಮಾಹಿತ-ಹೇಮಂತ ಸಂಚಿಕೆ ೨೦೧೭

$1.20

ಸಮಾಹಿತ
(ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ)
ಹೇಮಂತ ಸಂಚಿಕೆ
ಸಂಪುಟ-೨ ಸಂಚಿಕೆ-೧
ಜನವರಿ – ಫೆಬ್ರವರಿ ೨೦೧೭

ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.

ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

ಸಮಾಹಿತ
ಸಂಪಾದಕನ ಟಿಪ್ಪಣಿ…
ಕಾವ್ಯದ ಆತ್ಮ
ಪು. ತಿ. ನರಸಿಂಹಾಚಾರ್ಯರ ಕಾವ್ಯ ಮತ್ತು ಗದ್ಯ
ಸುಬ್ಬು ಹೊಲೆಯಾರ್ ಅವರ ಐದು ಕವಿತೆಗಳು
ಮಾಂತ್ರಿಕ ವಾಸ್ತವತೆಯ ಸ್ವರೂಪ
ರೂಪಾಂತರ
ಆನಂದ ಝುಂಜರವಾಡ ಅವರ ನಾಲ್ಕು ಕವಿತೆಗಳು
ಆಧುನಿಕತೆ ಎಂಬ ವಿಪರ್ಯಾಸ
ಸ್ವಾತಂತ್ರ್ಯ ಹೋರಾಟದ ಸುಂದರ ಕ್ಷಣ : ಮೌಲಾನಾ ಆಝಾದರ ವಿಚಾರಣೆ
ಅನುಪಮಾ ಪ್ರಸಾದ ಅವರ ಎರಡು ಕವಿತೆಗಳು
ಬೊರ್ರಾ ಗುಹೆಗಳು ಮತ್ತು ಅರಕು ಕಣಿವ
ಸೂಕ್ಷ್ಮತೆ ಮತ್ತು ಸಮಗ್ರತೆಯ ಸಮತೋಲನದ `ಅಪ್ರಮೇಯ’
ತಾವರೆ ಅರಳುವ ಸದ್ದು ಕೇಳಿಸಿಕೊಳ್ಳುವ ಅಕಿರ ಕುರೊಸಾವನ: ಕೆಲವು ನೆನಪುಗಳು…
ಸೋಮನಾಥ ಗೀತಯೋಗಿಯವರ ಎರಡು ಕವಿತೆಗಳು
ಅಗೆವಾಗ್ಗೆ – ಸಿಕ್ಕಿದ್ದು…
ನೆಲನಡುಗುವ ಸಮಯ

Additional information

Category

Publisher

Language

Kannada

Book Format

Periodical

Reviews

There are no reviews yet.

Only logged in customers who have purchased this product may leave a review.