ಚಾಣಕ್ಯ ಪ್ರಪಂಚ
ಲೇ:ಕೆ.ವಿ.ಸುಬ್ಬಣ್ಣ
ಪ್ರಸ್ತುತ ಚಾಣಕ್ಯ ಪ್ರಪಂಚ ನಾಟಕವನ್ನು ಕೆ.ವಿ.ಸುಬ್ಬಣ್ಣ ಅವರು ಸಂಸ್ಕೃತ ನಾಟಕವನ್ನು ಕನ್ನಡಿಕರಿಸಿದ್ದಾರೆ. ನಂದರ ಸೊಕ್ಕನ್ನು ಅಡಗಿಸಿ ಚಂದ್ರಗುಪ್ತನನ್ನು ಪಟ್ಟಕ್ಕೇರಿಸಿ ಮಗಧ ಸಾಮ್ರಾಜ್ಯವನ್ನು ಸ್ಥಾಪಿಸಿಸಲು
ಸಹಾಯ ಮಾಡಿದ ಚಾಣಕ್ಯನ ನಾಟಕವಿದು. ಚಂದ್ರಗುಪ್ತನನ್ನು ಪಟ್ಟಕ್ಕೇರಿಸಲು ಅನೇಕ ಸಮಸ್ಯೆಗಳು ಬಂದಾಗ ಚಾಣಕ್ಯ ಅವನ ಬೆಂಬಲಕ್ಕೆ ನಿಂತು ಹತ್ತು ಹಲವಾರು ಕುಟಿಲ ತಂತ್ರ ಪ್ರತಿತಂತ್ರಗಳಿಂದ ಚಂದ್ರಗುಪ್ತನನ್ನು ರಕ್ಷಿಸುವುದಲ್ಲದೇ
ಅವನ ವೈರಿಯಾದ ಅಮಾತ್ಯರಾಕ್ಷಸನ್ನು ಸೋಲಿಸಿ ಅವನನ್ನೇ ಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸುತ್ತಾನೆ.ಮಗಧ ಸಾಮ್ರಾಜ್ಯ ಸ್ಥಾಪಿಸಿ ,ಅದು ಸುವ್ಯವಸ್ಥೆಯಲ್ಲಿ ಸಾಗಲು ಅರ್ಥಶಾಸ್ತ್ರವನ್ನು ರಚಿಸಿ ತಾನು ಮಂತ್ರಿ ಸ್ಥಾನದಿಂದ ಇಳಿದು ಸನ್ಯಾಸಿಯಾಗುವ
ಮೂಲಕ ಈ ನಾಟಕ ಅಂತ್ಯವಾಗುತ್ತದೆ.ಮೇಲ್ನೋಟಕ್ಕೆ ಇದು ರಾಜಕೀಯ ನಾಟಕದಂತೆ ಕಂಡರೂ ಇದು ಇಂದಿನ ರಾಜಕೀಯ ಜಗತ್ತಿಗೆ ಪಾಠ ಮತ್ತು ಆ ಕಾಲದ ರಾಜನೀತಿಗೆ ಹಿಡಿದ ಕನ್ನಡಿಯಾಗಿದೆ.

Additional information

Category

Author

Publisher

Book Format

Ebook

Language

Kannada

Reviews

There are no reviews yet.

Only logged in customers who have purchased this product may leave a review.