
ಗಿರಿಜಾ ಕಲ್ಯಾಣ
B. Suresh$1.33 $0.80
Product details
Category | Plays |
---|---|
Author | B. Suresh |
Publisher | VIVIDLIPI |
Language | Kannada |
Book Format | Ebook |
Year Published | 2008 |
ಬಿ. ಸುರೇಶ ಅವರ
ಗಿರಿಜಾ ಕಲ್ಯಾಣ
ಒಂದು ಆಧುನಿಕ ಪುರಾಣ
ಈ ನಾಟಕವನ್ನು ಬರೆದವರು ಬಿ.ಸುರೇಶ ಅವರು ಬರೆದಿದ್ದಾರೆ. ಈ ನಾಟಕದ ಪ್ರಥಮ ಪ್ರದರ್ಶನವು ಸ್ಪಂದನ ತಂಡದಿಂದ ಬಿ.ಜಯಶ್ರೀ ಅವರ ನಿರ್ದೇಶನದಲ್ಲಾಯಿತು. ನಂತರ ಮುಂಬೈನ ಇಷ್ಟಾ ರಂಗತಂಡದವರು ಎಂ.ಎಸ್.ಸತ್ಯು ಅವರ ನಿರ್ದೇಶನದಲ್ಲಿ ಶೈಲಜಾ ಅವರ ಹಿಂದಿ ಅನುವಾದವನ್ನು “ಗಿರಜಾ ಕೆ ಸಪ್ನೆ” ಎಂದು ರಂಗಕ್ಕೆ ತಂದರು.
ಈ ನಾಟಕವನ್ನು ಬರೆಯಲು ಕಾರಣರಾದವರು ಸ್ಪಂದನ ತಂಡ ಹಾಗೂ ಬಿ.ಜಯಶ್ರೀ.
ರೈತರ ಆತ್ಮಹತ್ಯೆಗಳ ಸುತ್ತ ಈ ನಾಡಿನ ಜನ ಅನುಭವಿಸುತ್ತಿರುವ ನೋವನ್ನು ನಾಟಕವಾಗಿಸಬೇಕೆಂಬ ಬಹುದಿನದ ಹಂಬಲ ಈ ನಾಟಕದಿಂದ ಕೈಗೂಡಿತು.
-ಸುರೇಶ ಬಿ.
Customers also liked...
-
Hanumanta Haligeri
$1.21$0.73 -
Lohit Naikar
$0.97$0.58 -
Girish Karnad
$0.73$0.44 -
Girish Karnad
$1.21$0.73 -
Dheerendra Dhanakashirur
$0.00 -
Girish Karnad
$0.97$0.58