Ebook

ಗಿರಿಜಾ ಕಲ್ಯಾಣ

Author: B. Suresh

$0.79

ಬಿ. ಸುರೇಶ ಅವರ
ಗಿರಿಜಾ ಕಲ್ಯಾಣ
ಒಂದು ಆಧುನಿಕ ಪುರಾಣ
ಈ ನಾಟಕವನ್ನು ಬರೆದವರು ಬಿ.ಸುರೇಶ ಅವರು ಬರೆದಿದ್ದಾರೆ. ಈ ನಾಟಕದ ಪ್ರಥಮ ಪ್ರದರ್ಶನವು ಸ್ಪಂದನ ತಂಡದಿಂದ ಬಿ.ಜಯಶ್ರೀ ಅವರ ನಿರ್ದೇಶನದಲ್ಲಾಯಿತು. ನಂತರ ಮುಂಬೈನ ಇಷ್ಟಾ ರಂಗತಂಡದವರು ಎಂ.ಎಸ್.ಸತ್ಯು ಅವರ ನಿರ್ದೇಶನದಲ್ಲಿ ಶೈಲಜಾ ಅವರ ಹಿಂದಿ ಅನುವಾದವನ್ನು “ಗಿರಜಾ ಕೆ ಸಪ್ನೆ” ಎಂದು ರಂಗಕ್ಕೆ ತಂದರು.

ಬಿ. ಸುರೇಶ ಅವರ
ಗಿರಿಜಾ ಕಲ್ಯಾಣ
ಒಂದು ಆಧುನಿಕ ಪುರಾಣ
ಈ ನಾಟಕವನ್ನು ಬರೆದವರು ಬಿ.ಸುರೇಶ ಅವರು ಬರೆದಿದ್ದಾರೆ. ಈ ನಾಟಕದ ಪ್ರಥಮ ಪ್ರದರ್ಶನವು ಸ್ಪಂದನ ತಂಡದಿಂದ ಬಿ.ಜಯಶ್ರೀ ಅವರ ನಿರ್ದೇಶನದಲ್ಲಾಯಿತು. ನಂತರ ಮುಂಬೈನ ಇಷ್ಟಾ ರಂಗತಂಡದವರು ಎಂ.ಎಸ್.ಸತ್ಯು ಅವರ ನಿರ್ದೇಶನದಲ್ಲಿ ಶೈಲಜಾ ಅವರ ಹಿಂದಿ ಅನುವಾದವನ್ನು “ಗಿರಜಾ ಕೆ ಸಪ್ನೆ” ಎಂದು ರಂಗಕ್ಕೆ ತಂದರು.
ಈ ನಾಟಕವನ್ನು ಬರೆಯಲು ಕಾರಣರಾದವರು ಸ್ಪಂದನ ತಂಡ ಹಾಗೂ ಬಿ.ಜಯಶ್ರೀ.
ರೈತರ ಆತ್ಮಹತ್ಯೆಗಳ ಸುತ್ತ ಈ ನಾಡಿನ ಜನ ಅನುಭವಿಸುತ್ತಿರುವ ನೋವನ್ನು ನಾಟಕವಾಗಿಸಬೇಕೆಂಬ ಬಹುದಿನದ ಹಂಬಲ ಈ ನಾಟಕದಿಂದ ಕೈಗೂಡಿತು.
-ಸುರೇಶ ಬಿ.

Additional information

Category

Author

Publisher

Language

Kannada

Book Format

Ebook

Year Published

2008

Reviews

There are no reviews yet.

Only logged in customers who have purchased this product may leave a review.