ಶ್ರೀಮತಿ ರತ್ನಾಮೂರ್ತಿ ಯವರು ರಚಿಸುತ್ತಿರುವ ಮುಂಡಿಗೆಯ ಸರಣಿಯಲ್ಲಿ ಹೊಸದಾದ ಸೇರ್ಪಡೆಯೇ ಈ ಕೃತಿ. ಭಂಡಾರದಲ್ಲಿರುವ ಸಿರಿ ಸಂಪದವನ್ನುನೋಡಿ ಅರ್ಥೈಸಿ ಕೊಳ್ಳಬೇಕಾದರೆ ಭಂಡಾರದ ಕೀಲಿಕೈ ಅತ್ಯಗತ್ಯ. ಹಾಗಾಗಿಯೇ ಇಲ್ಲಿರುವ ಗೂಡಾರ್ಥ ಶಬ್ದಕಾವ್ಯದ ಭಾಗಿಲು ತೆರೆದು ಒಳಗೆ ಹೋಗುವ ಅಪೇಕ್ಷೇ ಉಳ್ಳವರು ಕೇಳುವ ಮೊದಲ ಪ್ರಶ್ನೆಯೇ
“ಕೀಲಿಕೈಯನು ತಾರೆ ಕೀಲಿ ಕೈಯ”.

Additional information

Category

Author

Publisher

Pages

238

Year Published

2017

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.