Availability: In StockPrintbook

ವಾದಿರಾಜರ ಹಾಡುಗಳು

$0.54

ಈ ಪುಸ್ತಕವು ವಾದಿರಾಜರ ಕೀರ್ತನೆಗಳನ್ನು ಒಳಗೊಂಡಿದೆ.

“ಸಮಾಜ ಸುಧಾರಣಾ ಅಂಗಗಳಲ್ಲಿ ಸಾಹಿತ್ಯದ ಪಾತ್ರವೂ ಪ್ರಮುಖವಾದದ್ದು” ಸಾಹಿತ್ಯವು ಸಮಾಜದ ‘ಕನ್ನಡಿ’ ಎಂದು ಹೇಳುತ್ತಾರೆ. ಆದುದರಿಂದಲೇ. ಸಾಹಿತ್ಯದ ಮುಖಾಂತರ ಸಮಾಜ ಸುಧಾರಣೆಯಾಗಬೇಕು ಎಂಬ ಸೊಲ್ಲು ಇಂದು ಎಲ್ಲೆಡೆಗೂ ಕೇಳಿಬರುತ್ತದೆ, ವ್ಯಕ್ತಿಯ ನೋವು-ನಲಿವುಗಳ ಚಿತ್ರ, ಈ ಸಾಹಿತ್ಯದಲ್ಲಿ ಒಂದೆಡೆಗೆ ಕಂಡುಬಂದರೆ, ಮತ್ತೊಂದೆಡೆಗೆ ಸಾಹಿತಿಯು ತನ್ನ ಲೇಖನಿಯಿಂದ ಸಮಾಜದ ಲೋಪ-ದೋಷಗಳನ್ನು ಚಿತ್ರಿಸುತ್ತಾನೆ. ಇಂದಿನ ಸಮಾಜದಲ್ಲಿ ಜಾತಿಭೇದ, ಬಡವ ಸಿರಿವಂತನೆಂಬ ಭೇದಭಾವ- ಮುಂತಾದ ಚಿತ್ರಗಳನ್ನು ಸಾಹಿತಿಯು ಜಾಣ್ಮೆಯಿಂದ ಚಿತ್ರಿಸುತ್ತಾನೆ. ಈ ಚಿತ್ರಣವು ನಾಟಕ. ಕಾದಂಬರಿ. ಸಣ್ಣಕಥೆ  ಇಲ್ಲವೆ ಪದ್ಮ-ರೂಪದಲ್ಲಿ ಪ್ರಕಟವಾಗುತ್ತದೆ.ಆದುದರಿಂದ ಪುನರ್ನಿರ್ಮಾಣ ಮಾಡಲು ಹೊರಟ ಇಂದಿನ ಸರಕಾರವು ಸಾಹಿತ್ಯದಿಂದಲೂ ಕೆಲವು ಅಂಶಗಳನ್ನು ಪಡೆದರೆ ಒಳಿತು. ಈ ದಿಶೆಯಲ್ಲಿ  ಸುಧಾರಣೆ ಮಾಡಿದರೆ ಆದರ್ಶ ಸಮಾಜ ನಿರ್ಮಾಣದ ಗುರಿಯು ಸಾಧಿಸಬಲ್ಲದು.

Additional information

Category

Editor

Kavyapremi

Publisher

Pages

193

Year Published

2001

Language

Kannada

Book Format

Printbook

Reviews

There are no reviews yet.

Only logged in customers who have purchased this product may leave a review.