Audiobook

ವಾದಿರಾಜ ನಮನ

$1.20

ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ
ಪಾರ್ಥಸಾರಥಿ ಅವರ ಧ್ವನಿಯಲ್ಲಿ ವಾದಿರಾಜ ನಮನ ಧ್ವನಿ ಮುದ್ರಿತ ಪುಸ್ತಕ

ಹಿನ್ನೆಲೆ ಸಿರಿಕಂಠದಲ್ಲಿ
ಶ್ರೀ. ಸಂತ ಭದ್ರಗಿರಿ ಅಚ್ಯುತದಾಸರು
ಶ್ರೀ. ವಿದ್ಯಾಭೂಷಣರು
ಪುತ್ತೂರು ನರಸಿಂಹ ನಾಯಕ್
ರತ್ನಮಾಲಾ ಪ್ರಕಾಶ್
ಮಾಲತಿ ಶರ್ಮ
ನಂದಿನಿ ಮತ್ತು ಗೌರಿ

ವಾದಿರಾಜರು (ಕ್ರಿ.ಶ. ೧೪೮೦ – ೧೬೦೦) ಕನ್ನಡ ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು.ಇವರು ವ್ಯಾಸರಾಯರ ಪ್ರಮುಖ ಶಿಷ್ಯರಲ್ಲಿ ಸೋದೆಯ ಮಠಾಧಿಪತಿಗಳಾಗಿದ್ದ ವಾದಿರಾಜರೂ ಒಬ್ಬರು.ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದರು. ಆತನು ಕವಿತೆ ತರ್ಕಬದ್ಧವಾದುದು.ಇವರ ವಾಗ್ವೈಖರಿಯನ್ನು ಮೆಚ್ಚಿದ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯನು ಇವರಿಗೆ ಪ್ರಸಂಗಾಭರಣ ತೀರ್ಥ ಎಂಬ ಬಿರುದನ್ನು ನೀಡಿ ಗೌರವಿಸಿದರು.ಶ್ರೀಹರಿ ಭಕ್ತಿಯನ್ನು ಕೀರ್ತನೆಗಳ ಮೂಲಕ ಜನ ಸಾಮಾನ್ಯರಿಗೆ ತಿಳಿಕನ್ನಡದಲ್ಲಿ ಸರಳವಾಗಿ ಅರ್ಥವಾಗುವಂತೆ ಮಾಡಿದರು.ಅಷ್ಟ ಮಠಗಳಲ್ಲಿ ಈಗ ನಡೆಯುವ ಪರ್ಯಾಯೋತ್ಸವ ಪದ್ಧತಿಯನ್ನು ಪ್ರಾರಂಭಿಸಿದರು.

 

Produced by K.S.Music

Additional information

Book Format

Audiobook

Narrator

Aralumallige Parthasarathy

Language

Kannada

Category

Publisher

Year Published

2021

Reviews

There are no reviews yet.

Only logged in customers who have purchased this product may leave a review.