Audiobook

ಆತಂಕವಾದಿಗಳ ಅಟ್ಟಹಾಸ

Author: D.V. Guruprasad

$0.60

ಡಾ. ಡಿ.ವಿ.ಗುರುಪ್ರಸಾದ ಅವರು ಬರೆದ ‘ಸಾವಿನ ಸೆರಗಿನಲ್ಲಿ’ ಪುಸ್ತಕವು ಮರಣದಂಡನೆಗೆ ಈಡಾದ ಕೈದಿಗಳ ಸಂದರ್ಶನದ ಕಥಾರೂಪವಾಗಿದೆ. ಇವು ಸತ್ಯ ಕಥೆಗಳಾಗಿವೆ. ಈ ಪುಸ್ತಕದ ಆಯ್ದ ಕಥೆಯಾದ ಆತಂಕವಾದಿಗಳ ಅಟ್ಟಹಾಸ ಎಂಬ ಕಥೆಯ ಧ್ವನಿಮುದ್ರಿತ ಪುಸ್ತಕವಾಗಿದೆ.

ಡಾ. ಡಿ.ವಿ.ಗುರುಪ್ರಸಾದ ಅವರು ಬರೆದ ‘ಸಾವಿನ ಸೆರಗಿನಲ್ಲಿ’ ಪುಸ್ತಕವು ಮರಣದಂಡನೆಗೆ ಈಡಾದ ಕೈದಿಗಳ ಸಂದರ್ಶನದ ಕಥಾರೂಪವಾಗಿದೆ. ಇವು ಸತ್ಯ ಕಥೆಗಳಾಗಿವೆ. ಈ ಪುಸ್ತಕದ ಆಯ್ದ ಕಥೆಯಾದ ಆತಂಕವಾದಿಗಳ ಅಟ್ಟಹಾಸ ಎಂಬ ಕಥೆಯ ಧ್ವನಿಮುದ್ರಿತ ಪುಸ್ತಕವಾಗಿದೆ.
ಇಲ್ಲಿ ಆತಂಕವಾದಿಗಳ ತಂಡವೊಂದು ರಾಜಕೋಟ್, ನವದೆಹಲಿ, ಕೊಲ್ಕೊತಾ, ಜಾರ್ಖಂಡ್ ಮುಂತಾದೆಡೆ ಸಾರ್ವಜನಿಕ ಕಟ್ಟಡಗಳ ಮೇಲೆ ದಾಳಿ ಮಾಡಿದ, ಅವರಿಗೆ ಶಿಕ್ಷೆಯಾದ ಕಥೆಯಾಗಿದೆ.

Additional information

Author

Book Format

Audiobook

Narrator

Teja Muralidhar

Duration

61min

Reviews

There are no reviews yet.

Only logged in customers who have purchased this product may leave a review.