ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡಬಹುದಂತೆ. ಹಾಗೆಯೇ ಮಕ್ಕಳ ಭವಿಷ್ಯವನ್ನು ಅವರು ಬೆಳೆವ ಸಮಯದಲ್ಲೇ ಕಾಣಬಹುದು.
‘ಅಜ್ಜಾ ಕಥೆ ಹೇಳು’ ಎಂದ ಮೊಮ್ಮಕ್ಕಳು ದುಂಬಾಲು ಬಿದ್ದಾಗ, ಅವರಿಂದಲೇ ಒಂದು ಕಥೆಯನ್ನು ರಚಿಸಬಹುದಲ್ಲ ಅನ್ನಿಸಿ ಪ್ರಯತ್ನಿಸಿದೆ. ಅದರ ಫಲವೇ ಈ ನೀಳ್ಗತೆ. ಕಥೆ ಹೇಳುವ, ರಚಿಸುವ ಕಲೆ ಮಕ್ಕಳಲ್ಲಿಯೂ ಇರುತ್ತದೆ. ಅದನ್ನು ಹೊರಹಾಕಲು ಅವಕಾಶ ಸೃಷ್ಟಿಸಿಕೊಡಬೇಕು. ಇದೊಂದು ರೀತಿಯಲ್ಲಿ ಮಕ್ಕಳಿಗೆ ತರಬೇತಿ ಕೊಟ್ಟಂತೆ. ಮಕ್ಕಳು ತಮ್ಮ ಕಲ್ಪನೆಯನ್ನು ವಿಚಾರಲಹರಿಗಳನ್ನು ಮುಂದುವರಿಸುತ್ತಾರೆ. ಕಥೆ ಆಕಾರ ಪಡೆಯುತ್ತಾ ಹೋಗುತ್ತದೆ. ಬೆಳೆವ ಸಿರಿಯನ್ನು ಮೊಳಕೆಯಲ್ಲಿ ನಾನು ಕಂಡದ್ದು ಹೀಗೆ. ಈ ನೀಳ್ಗತೆ ‘ಗುಬ್ಬಚ್ಚಿ ಗೂಡು’ ಮಾಸ ಪತ್ರಿಕೆಯಲ್ಲಿ ಜುಲೈ ೨೦೧೪ ರಿಂದ ಜನೇವರಿ ೨೦೧೫ ರವರೆಗಿನ ೭ ಸಂಚಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.
-ಹ. ಶಿ. ಭೈರನಟ್ಟಿ
Sale!
ಬೆಳೆವ ಸಿರಿ ಮೊಳಕೆಯಲ್ಲಿ ( Ebook )
H.S.Bhairnatti$0.53 $0.32
ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡಬಹುದಂತೆ. ಹಾಗೆಯೇ ಮಕ್ಕಳ ಭವಿಷ್ಯವನ್ನು ಅವರು ಬೆಳೆವ ಸಮಯದಲ್ಲೇ ಕಾಣಬಹುದು.‘ಅಜ್ಜಾ ಕಥೆ ಹೇಳು’ ಎಂದ ಮೊಮ್ಮಕ್ಕಳು ದುಂಬಾಲು ಬಿದ್ದಾಗ, ಅವರಿಂದಲೇ ಒಂದು ಕಥೆಯನ್ನು ರಚಿಸಬಹುದಲ್ಲ ಅನ್ನಿಸಿ ಪ್ರಯತ್ನಿಸಿದೆ.
-ಹ. ಶಿ. ಭೈರನಟ್ಟಿ
- Category: Stories
- Author: H.S.Bhairnatti
- Publisher: VIVIDLIPI
- Language: Kannada
- Book Format: Ebook
- Year Published: 2015

ಬೆಳೆವ ಸಿರಿ ಮೊಳಕೆಯಲ್ಲಿ
H.S.Bhairnatti$0.53 $0.32
Only logged in customers who have purchased this product may leave a review.
Reviews
There are no reviews yet.