Your Cart

Need help? Call +91 9535015489

📖 Print books shipping available only in India. ✈ Flat rate shipping

ದಂಡುಪಾಳ್ಯದ ಹಂತಕರು

D.V. Guruprasad
$0.60

Product details

Author

D.V. Guruprasad

Book Format

Audiobook

Narrator

Jyoti Prashant

Duration

68min

ಡಾ. ಡಿ.ವಿ.ಗುರುಪ್ರಸಾದ ಅವರು ಬರೆದ ‘ಸಾವಿನ ಸೆರಗಿನಲ್ಲಿ’ ಪುಸ್ತಕವು ಮರಣದಂಡನೆಗೆ ಈಡಾದ ಕೈದಿಗಳ ಸಂದರ್ಶನದ ಕಥಾರೂಪವಾಗಿದೆ. ಇವು ಸತ್ಯ ಕಥೆಗಳಾಗಿವೆ. ಈ ಪುಸ್ತಕದ ಆಯ್ದ ಕಥೆಯಾದ ದಂಡುಪಾಳ್ಯದ ಹಂತಕರು ಎಂಬ ಕಥೆಯ ಧ್ವನಿಮುದ್ರಿತ ಪುಸ್ತಕವಾಗಿದೆ.
ಇಲ್ಲಿ ದಂಡುಪಾಳ್ಯದ ಹಂತಕರಾದ ಆಂಜನೇಯ, ಮುನಿರಾಜು ಮತ್ತಿತರರು ಎಸಗಿದ ಅಪರಾಧಗಳು ಹಾಗೂ ಅವರಿಗೆ ವಿಧಿಸಿದ ಶಿಕ್ಷೆಗಳ ಕುರಿತಾದ ಕಥೆಯಾಗಿದೆ.