ಡಾ. ಡಿ.ವಿ.ಗುರುಪ್ರಸಾದ ಅವರು ಬರೆದ ‘ಸಾವಿನ ಸೆರಗಿನಲ್ಲಿ’ ಪುಸ್ತಕವು ಮರಣದಂಡನೆಗೆ ಈಡಾದ ಕೈದಿಗಳ ಸಂದರ್ಶನದ ಕಥಾರೂಪವಾಗಿದೆ. ಇವು ಸತ್ಯ ಕಥೆಗಳಾಗಿವೆ. ಈ ಪುಸ್ತಕದ ಆಯ್ದ ಕಥೆಯಾದ ದಂಡುಪಾಳ್ಯದ ಹಂತಕರು ಎಂಬ ಕಥೆಯ ಧ್ವನಿಮುದ್ರಿತ ಪುಸ್ತಕವಾಗಿದೆ.
ಇಲ್ಲಿ ದಂಡುಪಾಳ್ಯದ ಹಂತಕರಾದ ಆಂಜನೇಯ, ಮುನಿರಾಜು ಮತ್ತಿತರರು ಎಸಗಿದ ಅಪರಾಧಗಳು ಹಾಗೂ ಅವರಿಗೆ ವಿಧಿಸಿದ ಶಿಕ್ಷೆಗಳ ಕುರಿತಾದ ಕಥೆಯಾಗಿದೆ.

Additional information

Author

Book Format

Audiobook

Narrator

Jyoti Prashant

Duration

68min

Reviews

There are no reviews yet.

Only logged in customers who have purchased this product may leave a review.