Ebook

ಸ್ಥವಿರ ಜಂಗಮಗಳಾಚೆ

$1.08

ಶ್ರೀಮತಿ ಜಯಶ್ರೀ ದೇಶಪಾಂಡೆ ಅವರು `ಸ್ಥವಿರ ಜಂಗಮಗಳಾಚೆ’ ಕಥಾಸಂಕಲನದಲ್ಲಿ ಇವರು ತಮ್ಮ ಜನರೊಡನಾಟ, ಪಕ್ವವಾದ ಜೀವನಾನುಭವ, ಹಾಗೂ ಸಾಮಾಜಿಕ ಕಾಳಜಿಯಿಂದ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿ ಓದುಗರ ಮುಂದೆ ನಿರ್ಭಿಡೆಯಿಂದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಾಮಾಜಿಕ ಸಮಸ್ಯೆಗಳನ್ನು ಓದುಗರ ಮುಂದಿಟ್ಟು ಪರಿಹಾರವೇನು ಎಂದು ಯೋಚಿಸುವಂತೆ ಮಾಡುವ ಪ್ರೌಢಿಮೆ ತೋರಿದ್ದಾರೆ.

ಜಯಶ್ರೀ ದೇಶಪಾಂಡೆಯವರ ಕತೆಗಳು ಸಮಕಾಲೀನ ಸಮಾಜದಲ್ಲಿ ಕಳೆದುಹೋಗುತ್ತಿರುವ ಮನುಷ್ಯರನ್ನು ಹುಡುಕಲು ಪ್ರಯತ್ನಿಸುತ್ತವೆ. ಈ ಹುಡುಕಾಟವು ಮನುಷ್ಯ ಕಳೆದುಹೋಗಲು ಕಾರಣವಾದ ಅನೇಕ ಅಂಶಗಳನ್ನೂ ಮುನ್ನೆಲೆಗೆ ತರುತ್ತದೆ. ಬಡತನ, ಗಂಡು-ಹೆಣ್ಣಿನ ಸಂಬಂಧಗಳು, ಕಾಮ, ಲೈಂಗಿಕತೆ, ಧರ್ಮ, ಒಂಟಿತನ, ಕೌಟುಂಬಿಕ ಸಮಸ್ಯೆಗಳು, ಬರ – ಹೀಗೆ ಅನೇಕ ವಿಷಯಗಳು ಆಧುನಿಕ ಮನುಷ್ಯನನ್ನು ನಿರಂತರವಾಗಿ ಕಾಡುತ್ತಿವೆ. ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಮನುಷ್ಯ ಹೆಚ್ಚು ಹೆಚ್ಚು ಸ್ವತಂತ್ರನೂ ಮುಕ್ತನೂ ಆಗಿರಬೇಕಾಗಿತ್ತು. ಆದರೆ ಹಾಗೆ ಆಗುತ್ತಿಲ್ಲ ಎಂಬ ವಿಷಾದವನ್ನು ಇಲ್ಲಿನ ಕತೆಗಳು ಹೊಸ ಬಗೆಯ ಸಂಕೇತ ಮತ್ತು ಪ್ರತಿಮೆಗಳ ಮೂಲಕ ಕಟ್ಟಿಕೊಡುತ್ತವೆ.

Additional information

Author

Publisher

Book Format

Ebook

Language

Kannada

Pages

260

Year Published

2019

Category

Reviews

There are no reviews yet.

Only logged in customers who have purchased this product may leave a review.