Audiobook

ಗಲ್ಲುಗಂಬದ ಆತಂಕದಲ್ಲಿ – ಭಾಗ ೩

Author: D.V. Guruprasad

$0.60

ಈ ಧ್ವನಿ ಮುದ್ರಿತ ಪುಸ್ತಕದಲ್ಲಿರುವ ಕಥೆಗಳು

ತ್ರಿವಳಿ ಕೊಲೆಯ ಸಂಚುಗಾರ ಸಾಜಲ್ ಬರುವಾ (Duration: 35 minutes)
ಮುಂಬೈನಲ್ಲಿ ನಿಗೂಢವಾಗಿ ಕಣ್ಮರೆಯಾದ ಆಂಧ್ರದ ಯುವತಿ (Duration: 38 minutes)

 

ತ್ರಿವಳಿ ಕೊಲೆಯ ಸಂಚುಗಾರ ಸಾಜಲ್ ಬರುವಾ, ಮುಂಬೈನಲ್ಲಿ ನಿಗೂಢವಾಗಿ ಕಣ್ಮರೆಯಾದ ಆಂಧ್ರದ ಯುವತಿ

ಈ ಪುಸ್ತಕವು ಡಿ. ವಿ. ಗುರುಪ್ರಸಾದ್ ಅವರು ಬರೆದ ಮರಣದಂಡನೆಗೀಡಾದ ಕೈದಿಗಳ ಕಥೆಗಳಾಗಿವೆ. ಇ ಪುಸ್ತಕದ ಆಯ್ದ ಕಥೆಗಳಾದ ತ್ರಿವಳಿ ಕೊಲೆಯ ಸಂಚುಗಾರ ಸಾಜಲ್ ಬರುವಾ, ಮುಂಬೈನಲ್ಲಿ ನಿಗೂಢವಾಗಿ ಕಣ್ಮರೆಯಾದ ಆಂಧ್ರದ ಯುವತಿ ಅವರ ಕಥೆಯ ಧ್ವನಿ ಮುದ್ರಿತ ಪುಸ್ತಕವಾಗಿವೆ.

ಈ ಧ್ವನಿ ಮುದ್ರಿತ ಪುಸ್ತಕದಲ್ಲಿರುವ ಕಥೆಗಳು
ತ್ರಿವಳಿ ಕೊಲೆಯ ಸಂಚುಗಾರ ಸಾಜಲ್ ಬರುವಾ (Duration: 35 minutes)
ಮುಂಬೈನಲ್ಲಿ ನಿಗೂಢವಾಗಿ ಕಣ್ಮರೆಯಾದ ಆಂಧ್ರದ ಯುವತಿ (Duration: 38 minutes)

ಮೊದಲನೆಯ ಕಥೆಯಲ್ಲಿ ಮಲತಾಯಿಯ ವರ್ತನೆಯಿಂದ ನೊಂದ ಹದಿಹರೆಯದ ಕಲ್ಕತ್ತೆಯ ಯುವಕ ಸಾಜಲ್ ಬರುವಾ ಸ್ವಂತ ತಂದೆ, ಮಲತಾಯಿ ಮತ್ತು ಮಲತಮ್ಮನನ್ನು ನಿಷ್ಕರುಣೆಯಿಂದ ಕೊಂದ ಕಥೆಯಾಗಿದೆ.
ಏರಡನೆಯ ಕಥೆಯಲ್ಲಿ ಜೋತಿಷ್ಯ ನಂಬುವ ರೈಲ್ವೆ ಪೋರ್ಟರ್ ಗುರುತು ಪರಿಚಯವಿಲ್ಲದ ಕ್ರಿಷ್ಟಿ ಮತದ ಬುದ್ಧಿವಂತ ಯುವತಿಯನ್ನು ಕೊಲೆಗೈದದ್ದು ನಿಜಕ್ಕೂ ದುರ್ದೈವದ ಕಥೆಯಾಗಿದೆ.

Additional information

Book Format

Audiobook

Author

Narrator

Jyoti Prashant, Teja Muralidhar

Reviews

There are no reviews yet.

Only logged in customers who have purchased this product may leave a review.