Audiobook

ಗಲ್ಲುಗಂಬದ ಆತಂಕದಲ್ಲಿ – ಭಾಗ ೧

Author: D.V. Guruprasad

$0.60

ಈ ಧ್ವನಿ ಮುದ್ರಿತ ಪುಸ್ತಕದಲ್ಲಿರುವ ಕಥೆಗಳು

ಉತ್ತರ ಕರ್ನಾಟಕದ ಟ್ಯಾಕ್ಸಿ ಹಂತಕರು (Duration: 18 minutes)
ಪುಣೆಯನ್ನು ತಲ್ಲಣಗೊಳಿಸಿದ ಜೋಷಿ – ಅಭಯಂಕರ್ ಕೊಲೆಗಳು (Duration: 45 minutes)

ಉತ್ತರ ಕರ್ನಾಟಕದ ಟ್ಯಾಕ್ಸಿ ಹಂತಕರು | ಪುಣೆಯನ್ನು ತಲ್ಲಣಗೊಳಿಸಿದ ಜೋಷಿ – ಅಭಯಂಕರ್ ಕೊಲೆಗಳು

ಗಲ್ಲುಗಂಬದ ಆತಂಕದಲ್ಲಿ
ಈ ಪುಸ್ತಕವು ಡಿ. ವಿ. ಗುರುಪ್ರಸಾದ್ ಅವರು ಬರೆದ ಮರಣದಂಡನೆಗೀಡಾದ ಕೈದಿಗಳ ಕಥೆಗಳಾಗಿವೆ. ಈ ಪುಸ್ತಕದ ಆಯ್ದ ಕಥೆಗಳಾದ ಉತ್ತರ ಕರ್ನಾಟಕದ ಟ್ಯಾಕ್ಸಿ ಹಂತಕರು, ಪುಣೆಯನ್ನು ತಲ್ಲಣಗೊಳಿಸಿದ ಜೋಷಿ – ಅಭಯಂಕರ್ ಕೊಲೆಗಳು ಕಥೆಯ ಧ್ವನಿ ಮುದ್ರಿತ ಪುಸ್ತಕವಾಗಿವೆ.

ಈ ಧ್ವನಿ ಮುದ್ರಿತ ಪುಸ್ತಕದಲ್ಲಿರುವ ಕಥೆಗಳು

ಉತ್ತರ ಕರ್ನಾಟಕದ ಟ್ಯಾಕ್ಸಿ ಹಂತಕರು (Duration: 18 minutes)
ಪುಣೆಯನ್ನು ತಲ್ಲಣಗೊಳಿಸಿದ ಜೋಷಿ – ಅಭಯಂಕರ್ ಕೊಲೆಗಳು (Duration: 45 minutes)

ಮೊದಲನೆಯ ಕೈಥೆಯಲ್ಲಿ ಟ್ಯಾಕ್ಸಿ ಚಾಲಕ ಅಮಾಯಕ ಪ್ರಯಾಣಿಕರನ್ನು ಹೆದರಿಸಿ ಅವರಲ್ಲಿದ್ದ ಹಣ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ದೋಚಿ ಕೊಲೆ ಮಾಡಿ ಬೆಟ್ಟದಿಂದ ಎಸೆದು ಹೋಗುವ ಹೃದಯ ವಿದ್ರಾವಕ ಘಟನೆಯನ್ನು ಈ ಕಥೆಯಲ್ಲಿ ಕಾಣಬಹುದು.
ಎರಡನೆಯ ಕಥೆಯಲ್ಲಿ ನಾಲ್ಕು ಜನ ಸೇರಿ ಕೇವಲ ಖುಷಿಗಾಗಿ ಒಟ್ಟು ಹತ್ತು ಜನ ಅಮಾಯಕರ ಹತ್ಯೆಯನ್ನು ಮಾಡುತ್ತಿರುತ್ತಾರೆ. ಅವರಿಗೆ ಗಲ್ಲಿಗೇರಿಸಿದ ಕಥೆಯಿದೆ.

Additional information

Book Format

Audiobook

Author

Narrator

Jyoti Prashant, Teja Muralidhar

Language

Kannada

Reviews

There are no reviews yet.

Only logged in customers who have purchased this product may leave a review.