Availability: In StockPrintbook

ಭಾರತಯಾತ್ರೆ

Author: D.T. Rangaswami

$0.84

ಈ ಪುಸ್ತಕವು ತೀರ್ಥಕ್ಷೇತ್ರಗಳ ಮಾರ್ಗದರ್ಶಿಯಾಗಿದೆ.

ನಮ್ಮ ನಾಡಿನ ಪರಮ ಪುಣ್ಯದ ಫಲವಾಗಿ  ನಮಗೆ ಲಭಿಸಿರುವ  ಪ್ರಕೃತಿಯ ವರಗಳಲ್ಲಿ ಹಿಮಾಲಯ, ವಿಂಧ್ಯಾದ್ರಿಗಳು, ಪೂರ್ವ- ಪಶ್ಚಿಮ  ಘಟ್ಟಗಳು ಅನೇಕ ಪರ್ವತ ಸ್ತೋಮಗಳು ಮತ್ತು ಗಂಗೆ, ಯಮುನೆ, ಗೋದೆ, ಕಾವೇರಿ ಮೊದಲಾದ ಪುಣ್ಯನದಿ ಗಳು ಮುಖ್ಯವಾಗಿದೆ. ಇವು ಭಾರತೀಯರ ‘ಇಹ’ ದ ಪ್ರಯೋಜನಕ್ಕೂ ‘ಪರ’ ದ ಶ್ರೇಯಸ್ಸಿಗೂ ಕಾರಣವಾಗಿವೆ.

ಹಿಂದಿನಿಂದಲೂ ಭಾರತೀಯರು ತೀರ್ಥ ಕ್ಷೇತ್ರಗಳಲ್ಲಿ ಭಗವಂತನ ಶ್ರೀಮದೂರ್ಜಿತವಾದ ಅಂಶವನ್ನು ಮನಗಾಣುತ್ತ ಶ್ರೇಯ, ಪ್ರೇಯಗಳನ್ನು ಪಡೆಯುತ್ತಾ ಬಂದಿದ್ದಾರೆ. ಪವಿತ್ರ ನದಿಗಳ ತೀರ್ಥ ಸ್ಥಳ, ಕ್ಷೇತ್ರ ಮಹಾತ್ಮೆಯ ಪುಣ್ಯ ಸ್ಥಳಗಳಲ್ಲಿ ಗುಡಿ- ಗೋಪುರಗಳನ್ನು ನಿರ್ಮಿಸಿ  ಭಕ್ತಿ  ಶ್ರದ್ಧೆ , ಕಲಾ   ನೈಪುಣ್ಯ ತೋರಿ ಮೆರೆದಿದ್ದಾರೆ.

ಶ್ರೀ ರಾಮನ ಬಗ್ಗೆ ರಾಮಾಯಣದ ಬಗ್ಗೆ ಭಾರತೀಯರಿಗಿರುವ ಅಚಲ ಅಭಿಮಾನವನ್ನು ತಿಳಿಯಪಡಿಸುತ್ತದೆ.  ಹೀಗೆ ಅನೇಕ ಯೋಗಿಗಳ , ತಪಸ್ವಿಗಳ ಸಾಧು- ಸಂತರ ಮಹಾತ್ಮೆಯಿಂದ ಪ್ರಸಿದ್ಧ ಪಡೆದ ಸ್ಥಳಗಳು ಪುಣ್ಯ ಕ್ಷೇತ್ರ ಗಳೆನಿಸಿವೆ.

Additional information

Category

Author

Publisher

Pages

174

Year Published

1966

Language

Kannada

Book Format

Printbook

Reviews

There are no reviews yet.

Only logged in customers who have purchased this product may leave a review.