
ಮಾವಿನ ಮರದಲ್ಲಿ ಬಾಳೆಯ ಹಣ್ಣು
$8.00
Product details
Category | Articles |
---|---|
Publisher | Akshara Prakashana |
Book Format | Ebook |
Language | Kannada |
ನಾಟಕಕಾರ, ನಿರ್ದೇಶಕ ಮತ್ತು ಬರಹಗಾರರಾದ ಕೆ.ವಿ. ಅಕ್ಷರ ಅವರು ರಂಗಭೂಮಿ ಮತ್ತು ನಾಟಕ ಕುರಿತು ಬರೆದ ಲೇಖನಗಳ ಸಂಕಲನ ಇದು. ಗುಬ್ಬಿ ಕಂಪೆನಿಯ ರಾಮಾಯಣ ಪ್ರಯೋಗದ ಒಂದು ಉಲ್ಲೇಖದಿಂದ ಈ ವಿಚಿತ್ರ ಹೆಸರನ್ನು ಎತ್ತಿಕೊಂಡಿರುವ ಈ ಪುಸ್ತಕವು ಕನ್ನಡ ರಂಗಭೂಮಿ ಮತ್ತು ನಾಟಕದ ಜಗತ್ತಿನೊಳಗೆ ಅಡಕವಾಗಿರುವ ವಿಚಿತ್ರ ಬಗೆಯ ಪರಸ್ಪರ ಸಂಬಂಧಗಳನ್ನೂ ಸಾಮ್ಯ-ಭಿನ್ನತೆಗಳನ್ನೂ ಅಂತರ್ ಪಠ್ಯೀಯತೆಯನ್ನೂ ಶೋಧಿಸಿ ಅದರ ಮೂಲಕವೇ ಆಧುನಿಕ ಕನ್ನಡ ರಂಗಭೂಮಿಯ ಒಂದು ವಿಶಿಷ್ಟ ಚಿತ್ರವನ್ನು ಕಟ್ಟಿಕೊಡುತ್ತದೆ. ಸಂಗ್ಯಾಬಾಳ್ಯಾ, ಸಂಸರ ನಾಟಕಗಳು, ಪುತಿನ ಅವರ `ಅಹಲ್ಯೆ?, ದ.ರಾ. ಬೇಂದ್ರೆ ಮತ್ತು ಪಿ. ಲಂಕೇಶ್ ಅವರ ನಾಟಕಗಳು – ಹೀಗೆ ಕನ್ನಡ ನಾಟಕದ ಬೇರೆಬೇರೆ ಬಗೆಗಳನ್ನು ಕುರಿತ ವಿಮರ್ಶಾತ್ಮಕ ಲೇಖನಗಳು ಈ ಪುಸ್ತಕದ ಒಂದು ಭಾಗವಾಗಿದ್ದರೆ, ಇನ್ನೊಂದು ಭಾಗದಲ್ಲಿ ಕನ್ನಡ ರಂಗಭೂಮಿಯ ಭೂತ-ವರ್ತಮಾನ-ಭವಿಷ್ಯಗಳನ್ನು ಕುರಿತ ಸುದೀರ್ಘ ಚಿಂತನೆಗಳಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಈ ಪುಸ್ತಕಕ್ಕೆ ದೊರೆತಿದೆ.
Customers also liked...
-
Basu Bevinagidad
$1.21$0.73 -
Akshara K V
$5.00 -
Vivek Shanbhag
$8.00 -
Akshara K V
$5.00 -
Prakash Garud
$0.73$0.44 -
Akshara K V
$5.00