ಈ ಹೊತ್ತಿಗೆ ಹೊನಲು ಅಕ್ಷರಗಳ ನುಡಿ ನದಿಯಾಗಿ ಹರಿಯೆ ಮನದಿ ಹರುಷದ ಫಸಲು ಈ ಹೊತ್ತಿಗೆಯ ಏಳನೇ ವಾರ್ಷಿಕೋತ್ಸವ ದಿನಾಂಕ ೦೧ ಮಾರ್ಚ್ ೨೦೨೦, ಭಾನುವಾರ ಸ್ಥಳ ಕಪ್ಪಣ್ಣ ಅಂಗಳ, ೩೨ನೇ ಎ ಮುಖ್ಯರಸ್ತೆ, ಜೆಪಿ ನಗರ, ೦೧ನೇ ಹಂತ, ಬೆಂಗಳೂರು ಸಮಕಾಲೀನತೆ ಉದ್ಘಾಟನೆ ಶ್ರೀ ನಾಗರಾಜ್ ವಸ್ತಾರೆ, ಕತೆಗಾರರು ಪ್ರಸ್ತಾವನೆ ಜಯಲಕ್ಷ್ಮಿ ಪಾಟೀಲ್, ಕಲಾವಿದೆ ನಿರೂಪಣೆ ಪುಷ್ಪಾ ರಘುರಾಮ್ ಗೋಷ್ಠಿ ೧ ಕತೆ ಕವಿತೆಗಳೆಂದರೆ ಅಷ್ಟೆ ಸಾಕೆ? ಸಾಹಿತ್ಯದ ಇತರ ಪ್ರಕಾರಗಳು ತಲೆ ಎತ್ತುವ ಬಗೆ ಡಾ. ವಿಕ್ರಮ್ ವಿಸಾಜಿ, ವಿಮರ್ಶಕರು, ಕವಿ ಶ್ರೀಮತಿ ವಿದ್ಯಾರಶ್ಮಿ ಪೆಲತ್ತಡ್ಕ, ಪತ್ರಕರ್ತರು, ಕವಿ ಶ್ರೀ ಟಿ ಎಸ್ ಗೊರವರ, ಕತೆಗಾರರು ಶ್ರೀ ವಿಕಾಸ್ ನೇಗಿಲೋಣಿ, ಪತ್ರಕರ್ತರು, ಕತೆಗಾರರು ಸ್ಪಂದನೆ ಶ್ರೀ ಪ್ರವೀಣಕುಮಾರ್ ಜಿ, ಕತೆಗಾರರು ಶ್ರೀಮತಿ ಮೇಘನಾ ಸುಧೀಂದ್ರ, ಅಂಕಣಕಾರರು ಗೋಷ್ಠಿ ನಿರ್ವಹಣೆ – ಆನಂದ್ ಕುಂಚನೂರ್, ಕತೆಗಾರರು, ಕವಿ ಗೋಷ್ಠಿ ೨ ಪ್ರಸ್ತುತ ಸಮಾಜೋರಾಜಕೀಯ ಪಲ್ಲಟಗಳು ಮತ್ತು ಸಮಕಾಲೀನ ಸಾಹಿತ್ಯ ಶ್ರೀ ರಾಜೇಂದ್ರ ಪ್ರಸಾದ್, ಕವಿಗಳು ಶ್ರೀ ರಾಧಾಕೃಷ್ಣ ಹೊಳ್ಳ ಶ್ರೀಮತಿ ಪಿ. ಕುಸುಮ ಆಯರಹಳ್ಳಿ, ಅಂಕಣಕಾರರು ಸ್ಪಂದನೆ […]
Category: ಇ-ಹೊತ್ತಿಗೆ
ಈ ಹೊತ್ತಿಗೆ – ಏಳನೇ ವಾರ್ಷಿಕೋತ್ಸವ – ಭಾಗ ೧
ಈ ಹೊತ್ತಿಗೆ ಹೊನಲು ಅಕ್ಷರಗಳ ನುಡಿ ನದಿಯಾಗಿ ಹರಿಯೆ ಮನದಿ ಹರುಷದ ಫಸಲು ಈ ಹೊತ್ತಿಗೆಯ ಏಳನೇ ವಾರ್ಷಿಕೋತ್ಸವ ದಿನಾಂಕ ೦೧ ಮಾರ್ಚ್ ೨೦೨೦, ಭಾನುವಾರ ಸ್ಥಳ ಕಪ್ಪಣ್ಣ ಅಂಗಳ, ೩೨ನೇ ಎ ಮುಖ್ಯರಸ್ತೆ, ಜೆಪಿ ನಗರ, ೦೧ನೇ ಹಂತ, ಬೆಂಗಳೂರು ಸಮಕಾಲೀನತೆ ಉದ್ಘಾಟನೆ ಶ್ರೀ ನಾಗರಾಜ್ ವಸ್ತಾರೆ, ಕತೆಗಾರರು ಪ್ರಸ್ತಾವನೆ ಜಯಲಕ್ಷ್ಮಿ ಪಾಟೀಲ್, ಕಲಾವಿದೆ ನಿರೂಪಣೆ ಪುಷ್ಪಾ ರಘುರಾಮ್ ಗೋಷ್ಠಿ ೧ ಕತೆ ಕವಿತೆಗಳೆಂದರೆ ಅಷ್ಟೆ ಸಾಕೆ? ಸಾಹಿತ್ಯದ ಇತರ ಪ್ರಕಾರಗಳು ತಲೆ ಎತ್ತುವ ಬಗೆ ಡಾ. ವಿಕ್ರಮ್ ವಿಸಾಜಿ, ವಿಮರ್ಶಕರು, ಕವಿ ಶ್ರೀಮತಿ ವಿದ್ಯಾರಶ್ಮಿ ಪೆಲತ್ತಡ್ಕ, ಪತ್ರಕರ್ತರು, ಕವಿ ಶ್ರೀ ಟಿ ಎಸ್ ಗೊರವರ, ಕತೆಗಾರರು ಶ್ರೀ ವಿಕಾಸ್ ನೇಗಿಲೋಣಿ, ಪತ್ರಕರ್ತರು, ಕತೆಗಾರರು ಸ್ಪಂದನೆ ಶ್ರೀ ಪ್ರವೀಣಕುಮಾರ್ ಜಿ, ಕತೆಗಾರರು ಶ್ರೀಮತಿ ಮೇಘನಾ ಸುಧೀಂದ್ರ, ಅಂಕಣಕಾರರು ಗೋಷ್ಠಿ ನಿರ್ವಹಣೆ – ಆನಂದ್ ಕುಂಚನೂರ್, ಕತೆಗಾರರು, ಕವಿ ಗೋಷ್ಠಿ ೨ ಪ್ರಸ್ತುತ ಸಮಾಜೋರಾಜಕೀಯ ಪಲ್ಲಟಗಳು ಮತ್ತು ಸಮಕಾಲೀನ ಸಾಹಿತ್ಯ ಶ್ರೀ ರಾಜೇಂದ್ರ ಪ್ರಸಾದ್, ಕವಿಗಳು ಶ್ರೀ ರಾಧಾಕೃಷ್ಣ ಹೊಳ್ಳ ಶ್ರೀಮತಿ ಪಿ. ಕುಸುಮ ಆಯರಹಳ್ಳಿ, ಅಂಕಣಕಾರರು ಸ್ಪಂದನೆ […]

ಈ ಹೊತ್ತಿಗೆಯ – ಹೊನಲು ಕಾರ್ಯಕ್ರಮ ೪ ಮಾರ್ಚ್ ೨೦೧೭
ಈ ಹೊತ್ತಿಗೆಯ ನಾಲ್ಕನೆಯ ವಾರ್ಷಿಕೋತ್ಸವದ ಹೊನಲು ಕಾರ್ಯಕ್ರಮ ೪ ಮಾರ್ಚ್ ೨೦೧೭

ರಂಗ ನಮನ
ನಾಡಿನ ಖ್ಯಾತ ಗಾಯಕರಾದ ಶ್ರೀಮತಿ. ಸಂಗೀತಾ ಕಟ್ಟಿ, ಶ್ರೀಮತಿ. ಕಲ್ಪನಾ ನಾಗನಾಥ್, ಶ್ರೀನಾಥ್, ಧನಂಜಯ್ ಕುಲಕರ್ಣಿ, ಶ್ರೀಪತಿ ಮಂಜನಬೈಲು, ರಾಮಚಂದ್ರ ಹಡಪದ್ ಅವರುಗಳು ವಾಜಪೇಯಿ ವಿರಚಿತ ರಂಗಗೀತೆ ಮತ್ತು ಚಿತ್ರಗೀತೆಗಳನ್ನು ಹಾಡಲಿದ್ದಾರೆ.