
ಪುಸ್ತಕ ಬಿಡುಗಡೆ ಕಾರ್ಯಕ್ರಮ
October 22, 2020 @ 6:00 pm - 7:30 pm IST

ದಿನಾಂಕ – 22.10.2020 ರಂದು ಸಂಜೆ 6:00 ಗಂಟೆಗೆ (ಭಾರತೀಯ ಸಮಯ)
ದಾಕ್ಷಾಯಣಿ ಪ್ರಕಾಶನದ ಹುಬ್ಬಳ್ಳಿಯ ಶ್ರೀಮತಿ. ರೂಪ ಜೋಶಿ ಯವರ “ಶೃಂಖಲಾ” ಕಾದಂಬರಿ ಬಿಡುಗಡೆ
ಪುಸ್ತಕ ಬಿಡುಗಡೆ – ಶ್ರೀ. ಸಂತೋಷಕುಮಾರ್ ಮೆಹಂದಳೆ (ಸಾಹಿತಿಗಳು , ಅಂಕಣಕಾರರು)
ಪುಸ್ತಕ ಪರಿಚಯ – ಶ್ರೀಮತಿ. ಮಾಲತಿ ಮುದಕವಿ (ಹಿರಿಯ ಸಾಹಿತಿಗಳು, ಧಾರವಾಡ)
ಪುಸ್ತಕದ ಕುರಿತು ಮಾತನಾಡುವವರು – ಶ್ರೀಮತಿ. ಸುನಂದಾ ಕಡಮೆ (ಕಾದಂಬರಿಕಾರರು), ಶ್ರೀ. ವೆಂಕಟೇಶ್ ಮರೆಗುದ್ದಿ (ಕವಿಗಳು)
You can watch live program through any of these links below :
Facebook Live: https://www.facebook.com/vividlipi/live
Youtube Live: https://www.youtube.com/vividlipi/live