Only logged in customers who have purchased this product may leave a review.
ರಾಷ್ಟೀಯ ಚಿಂತನೆಗಳು ಮತ್ತು ಪರಾಮರ್ಶೆಗಳು-9
$2.72 $2.45
ರಾಷ್ಟೀಯ ಚಿಂತನೆಗಳು ಮತ್ತು ಪರಾಮರ್ಶೆಗಳು-9:
ನಿಯತಕಾಲಿಕ ಪತ್ರಿಕೆಗಳಲ್ಲಿ ಬರುವ ಅಂಕಣಗಳಲ್ಲಿ ಸಾಮಾನ್ಯವಾಗಿ ಆಯಾಕಾಲೀನ ವಿಷಯ, ವಿದ್ಯಾಮಾನಗಳ ಕುರಿತು ವಿಮರ್ಶೆ, ಟಿಕೆ, ಟಿಪ್ಪಣಿಗಳಿರುವುದು ವಾಡಿಕೆ. ಈ ಅಂಕಣಗಳನ್ನು ಉದ್ಯೋಗನಿರತರಾದ (ಪ್ರೊಫೆಷನಲ್) ಪತ್ರಿಕಾಕರ್ತರೆ ಬರೆಯುವಾಗ ಅವು ಸಾಮಾನ್ಯ ವರದಿಗಳಂತೆಯೊ, ‘ಶಹಬ್ಬಾಸ್’ ಅಥವಾ ‘ಟೀಕಾಸ್ತ್ರಪ್ರಯೋಗಗಳ’ ರೀತಿಯಲ್ಲೂ ಇರುವುದು ಉಂಟು, ಬೇರೆ ಬೇರೆ ದೃಷ್ಟಿಕೋನಗಳಿರಲಿ, ನಾನಾ ರಾಜಕೀಯ ದೃಷ್ಟಿಗಳಿಂದಲೂ, ಪಕ್ಷಗಳ ಹಿತಾಸಕ್ತಿಯಿಂದಲೂ, ವಿರೋಧವಾಗಿಯೂ ಬರೆಯುವವರು ಈ ವರ್ಗದಲ್ಲಿ ಸೇರಿರುತ್ತಾರೆ. Commission Articles ಎಂಬ ಅಪೇಕ್ಷಿಸಿ ಬರೆಯಿಸಿದ ಇನ್ನೊಂದು ಅಭ್ಯಾಸಪೂರ್ಣ ವಿಷಯಾಧಾರಿತ, ಸಾಮಾಜಿಕ,ರಾಜಕೀಯ , ಶೈಕ್ಷಣಿಕ, ಆರ್ಥಿಕ ಅಂಕಣಗಳು ಇಲ್ಲಿ ಸೇರುತ್ತವೆ. ಶ್ರೀ ಎಸ್. ಗುರುಮೂರ್ತಿ, ಡಾ. ನವರತ್ನ ರಾಜಾರಾಂ, ನ್ಯಾಯಮೂರ್ತಿ ರಾಮಾ ಜೋಯಿಸ್, ಶ್ರೀ ಅರುಣಶೌರಿ ಇಂಥವರ ಲೇಖನಗಳು ಅಂಕಣಗಳಾದರೂ ಸಾರ್ವಕಾಲಿಕ ಮೌಲ್ಯಗಳನ್ನುಳ್ಳದ್ದಾಗುವುದು ಗುಚ್ಚ ಮಾಡಿ ಪ್ರಕಟಿಸಿದಾಗ ಬೆಲೆಯುಳ್ಳ ವಿಚಾರಪೂರ್ಣ ಸಾಹಿತ್ಯವಾಗುವುದು ಈ ಕಾರಣಕ್ಕಾಗಿ…
- Book Format: Printbook
- Author: K.S. Narayanacharya
- Category: Articles
- Language: Kannada
- Publisher: Sahitya Prakashana
Reviews
There are no reviews yet.