Only logged in customers who have purchased this product may leave a review.

ಸುಭಾಸರ ಕಣ್ಮರೆ – ಅನ್ಯಾಯದ ಅಧ್ಯಾಯ
$2.04 $1.84
ನೆಹ್ರೂಗೆ ನೇತಾಜಿ ಬದುಕಿರುವುದೇ ಬೇಡವಾಗಿತ್ತು! ಭಯ! ತನ್ನ ಸ್ಥಾನಕ್ಕೆ ಚ್ಯುತಿ ಬಂದೀತೆಂದು! ರಷಿಯಾಕೆ ನೇತಾಜಿ ಹೋಗಿ ಆಶ್ರಯ ಪಡೆದ ಬಗ್ಗೆ ಆಕ್ಷೇಪಿಸಿ ಬ್ರಿಟಿಷರಿಗೆ ಬರೆದ ಪಾತ್ರದ ಹಿನ್ನೆಲೆಯೂ ಇದೇ ಇತ್ತು. ನೇತಾಜಿಯ ಜನಪ್ರಿಯತೆಯ ಮುಂದೆ ತನ್ನ ಮಾರೀಚ ಮಾಯಾಪ್ರಯೋಗ ಏನೂ ಮಾಡದೆಂಬ ಭಯ! ‘ನೇತಾಜಿ ಎಲ್ಲೇ ಅಡಗಿರಲಿ, ಶಾಶ್ವತವಾಗಿ ಅಲ್ಲೇ ಇರಲಿ. ಸತ್ತ ಸುದ್ದಿಯೇ ಊರ್ಜಿತವಾಗಲಿ. ತಿಳಿದವರು ಬಾಯಿ ಬಿಡದೆ ಬೇರೆ ಎಲ್ಲೆಲ್ಲೋ ಅಡಗಿ ಸಾಯಲಿ. ಬಾಯಿ ಮುಚ್ಚಿಕೊಂಡಿದ್ದಾರೆ ಅದೇ ಉಪಚಾರ! ಇಂಥವರು ದೂರದಲ್ಲಿದ್ದರೇ ವಾಸಿ. ಭಾರತೀಯರು ಕೆದಕಿದರೂ ಸಮಾಚಾರ ತಿಳಿದಿರಬಾರದು. ಅಮೆರಿಕನ್ನರೂ ಬ್ರಿಟಿಷರೂ ಸಹ ಬಾಯಿ ಬಿಡಬಾರದು’ ಎಂಬ ತವಕ, ತುಡಿತ, ಆತಂಕ ನೆಹ್ರೂರನ್ನು ತಿನ್ನುತ್ತಿತ್ತು.
- Book Format: Printbook
- Publisher: Sahitya Prakashana
- Language: Kannada
- Category: Articles
Reviews
There are no reviews yet.