Only logged in customers who have purchased this product may leave a review.

ಉಘೇ ವೀರಭೂಮಿಗೆ
Sale!
ಉಘೇ ವೀರಭೂಮಿಗೆ
$2.04 $1.23
ಉಘೇ ವೀರಭೂಮಿಗೆ:
“ಹೊಸ ದಿಗಂತ” ಪತ್ರಿಕೆಯಲ್ಲಿ ಸಂತೋಷ ತಮ್ಮಯ್ಯ ಅವರು “ಹಾದುಹೋಗುವ ಹಾಳೆಗಳು” ಹೆಸರಿನಲ್ಲಿ ಅಂಕಣ ಬರೆಯಲು ಆರಂಭಿಸಿದರು. ಹೊಸ ತಲೆಮಾರಿನ ಬರಹಗಾರರಲ್ಲಿ ಅದರಲ್ಲೂ ರಾಷ್ಟವಾದಿ ವಿಚಾರಗಳನ್ನು ಬರೆಯುವವರಲ್ಲಿ ಸಂತೋಷ ಎಲ್ಲರಿಗಿಂತ ಮುಂದೆ. ಅವರ ಬರಹಗಳಲ್ಲಿ ಗಟ್ಟಿ ವಿಚಾರಕ್ಕೆ ಮೊದಲ ಆದ್ಯತೆ ಸಿಕ್ಕಿ ಭಾವುಕತೆಯ ಲೇಪವಿರುತ್ತದೆ.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.