ನಮ್ಮ ನಿತ್ಯ ಜೀವನದಲ್ಲಿ ನ್ಯೂನತೆಗಳನ್ನು ತೋರಿಸುವುದು, ನೈತಿಕ ಧ್ಯೇಯಗಳನ್ನು ಎತ್ತಿ ಹಿಡಿಯುವುದು, ಸಮಸ್ಯೆಗಳನ್ನು ತಾತ್ವಿಕ ಚಿಂತನೆಗೆ ಒಳಪಡಿಸುವುದು ಇವೆಲ್ಲವೂ ಈ ಲೇಖನಗಳ ಮೂಲ ಉದ್ದೇಶವಾಗಿದೆ ಜೀವನದ ಅಂಕು ಡೊಂಕುಗಳನ್ನು ವಿಶ್ಲೇಷಿಸಿ ರೀತಿ- ನೀತಿಗಳನ್ನು ನಿರೂಪಿಸಿ, ವ್ಯಕ್ತಿಯ ಮನಸ್ಸನ್ನು ಮಾನವೀಯ ಮತ್ತು ತಾತ್ವಿಕ ಧ್ಯೇಯಗಳ ಕಡೆಗೆ ಸೆಳೆಯುತ್ತದೆ.

ವಿಚಾರ ಕಿರಣ
ವಿಚಾರ ಕಿರಣ
$0.41
ಈ ಪುಸ್ತಕವು ವ್ಯಕ್ತಿತ್ವ ವಿಕಾಸನಕ್ಕೆ ಮಾರ್ಗದರ್ಶಿಯಾಗಿದೆ.
- Category: Articles
- Publisher: Samaja Pustakalaya
- Pages: 161
- Year Published: 1999
- Language: Kannada
- Book Format: Paperback
Only logged in customers who have purchased this product may leave a review.
Reviews
There are no reviews yet.