ತಮಿಳು ಕಾವ್ಯದ ಶ್ರೇಷ್ಠ ಕೃತಿಗಳಲ್ಲಿ ‘ತಿರುಕ್ಕುರಳ್’ ಮುಖ್ಯವಾದ ದ್ದು ಕವಿ ತಿರುವಳ್ಳುವರ್ ಬರೆದ ಈ ಕಾವ್ಯದಲ್ಲಿ ಮೂರು ಭಾಗ ಗಳಿವೆ. ತಿರುಕ್ಕುರಳ್ ತನ್ನ ಮೋಕ್ಷದ ಅನುಪಸ್ಥಿತಿಯಿಂದ ಸಾಂಪ್ರದಾಯಿಕ ವೈದಿಕ ಸಾಹಿತ್ಯಕ್ಕಿಂತ ಭಿನ್ನವಾಗಿದೆ. ಇದು ಗಮನೀಯ ಹಾಗೂ ಗಣನೀಯ ಸತ್ತ ಮೇಲೆ ಏನಿದೆಯೋ ಯಾರಿಗೆ ಗೊತ್ತು? ಹಾಗಾಗಿ ಗೊತ್ತಿಲ್ಲದು ದರ ಕುರಿತು ಯಾಕೆ ತಲೆಯನ್ನು ಕೆಡಸಿಕೊಳ್ಳುವುದು? ನಾವು ಬದುಕಿರುವವರೆಗೆ ಒಬ್ಬರಿಗೆ ತೊಂದರೆಯನ್ನು ಕೊಡ ದಂತೆ ಬದುಕೋಣ ಪ್ರಾಮಾಣಿಕವಾಗಿ ದುಡಿದು ಹಣವನ್ನು ಗಳಿಸೋಣ. ಆ ಹಣದಿಂದ ಎಲ್ಲ ರೀತಿಯ ಸುಖ ಸಂತೋಷಗಳನ್ನು ಪಡೆಯೋಣ ಎನ್ನುವ ಕುರಳ್ ನಿಲುವು ಶ್ಲಾಘನೀಯ ಹಾಗೂ ಅನುಕರಣೀಯ.

ತಿರುವಳ್ಳುವರ್
Sale!
ತಿರುವಳ್ಳುವರ್
$0.41 $0.34
ಈ ಪುಸ್ತಕವು ತಿರುವಳ್ಳುವರ್ ಅವರ ಕಾವ್ಯ -ಕೃತಿಯ ಪರಿಚಯವನ್ನು ಒಳಗೊಂಡಿದೆ.
- Category: Biography
- Publisher: Nava Karnataka
- Book Format: Ebook
- Pages: 48
- Language: Kannada
- Year Published: 2021
Only logged in customers who have purchased this product may leave a review.
Reviews
There are no reviews yet.