ಆಧುನಿಕ ಕನ್ನಡ ಸಾಹಿತ್ಯ ಸ್ವರೂಪವನ್ನು ನಿರ್ಮಿಸಿದ ಪ್ರಮುಖ ಲೇಖಕ, ವಿಮರ್ಶಕ, ಚಿಂತಕ ಭಾಷಣಕಾರ ಹಾಗೂ ರಾಜಕೀಯ ಪ್ರಜ್ಞಾವಂತ. ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿ ಸಂಸ್ಕೃತಾಭ್ಯಾಸವನ್ನು ಮಾಡುತ್ತಾ ಬೆಳೆದ ಅನಂತಮೂರ್ತಿ ಇಂಗ್ಲಿಷ್ ಪ್ರೊಫೆರಸ್ ಆಗಿ ಕೆಲಸ ಮಾಡಿದರೂ ಬರೆದ ದ್ದೆಲ್ಲ ಕನ್ನಡ ದಲ್ಲಿ. ಆಧುನಿಕ ಯುವ ಪೀಳಿಗೆಗೆ ಒಂದು ಹೊಸ ತಲೆಮಾರನ್ನು ಪ್ರಭಾವಿತ ಗೊಳಿಸಿದ್ದು ಅವರ ಹೆಗ್ಗಳಿಕೆ.

ಯು.ಆರ್. ಅನಂತಮೂರ್ತಿ
Sale!
ಯು.ಆರ್. ಅನಂತಮೂರ್ತಿ
$0.41 $0.34
ಆಧುನಿಕ ಕನ್ನಡ ಸಾಹಿತ್ಯ ಸ್ವರೂಪವನ್ನು ನಿರ್ಮಿಸಿದ ಪ್ರಮುಖ ಲೇಖಕ, ವಿಮರ್ಶಕ, ಚಿಂತಕ ಭಾಷಣಕಾರ ಹಾಗೂ ರಾಜಕೀಯ ಪ್ರಜ್ಞಾವಂತ ನಾಯಕರಾದ ಯು. ಆರ್ ಅನಂತಮೂರ್ತಿ ಅವರ ಪರಿಚಯವನ್ನು ಟಿ. ಎಸ್. ಗೋಪಾಲ ಅವರ ಈ ಪುಸ್ತಕವು ಒಳಗೊಂಡಿದೆ.
- Category: Biography
- Publisher: Nava Karnataka
- Book Format: Ebook
- Pages: 48
- Language: Kannada
- Year Published: 2021
Only logged in customers who have purchased this product may leave a review.
Reviews
There are no reviews yet.