Only logged in customers who have purchased this product may leave a review.

ಜುಲೈ ೨೨ ೧೯೪೭
Sale!
ಜುಲೈ ೨೨ ೧೯೪೭
$1.36 $1.09
ಜುಲೈ ೨೨ ೧೯೪೭
ಡಾ. ಸರಜೂ ಕಾಟ್ಕರ್
ದೇಶಪ್ರೇಮವನ್ನು ಮನದಲ್ಲಿ ತುಂಬಿಕೊಂಡು ಜೀವನಪೂರ್ತಿ ನಿಷ್ಠಾವಂತರಾಗಿ ಬಾಳುವ ಅನೇಕರು ದೇಶದಲ್ಲಿರಬಹುದು. ಎಲೆಮರೆಯ ಕಾಯಂತೆ ಬದುಕಿದ ಸತ್ಯಪ್ಪನಂತಹ ದೇಶಭಕ್ತನ ಆದರ್ಶವನ್ನು ಕೇಂದ್ರ ಪ್ರಜ್ಞೆಯಾಗಿಟ್ಟುಕೊಂಡು ಮೂರು ತಲೆಮಾರುಗಳ ಕಥನವನ್ನು ಚಿತ್ರಿಸುವ ಕಾದಂಬರಿ ಇದು. ಇದರಲ್ಲಿ ಮೂರು ತಲೆಮಾರುಗಳ ಸಾಮಾಜಿಕ, ರಾಜಕೀಯ ಇತಿಹಾಸವೂ ಆನುಷಂಗಿಕವಾಗಿ ದಾಖಲಾಗಿದ್ದು, ಇದು ಕೇವಲ ಸತ್ಯಪ್ಪನ ಕತೆ ಮಾತ್ರವಾಗುಳಿಯದೆ ತಲೆಮಾರುಗಳ ನಡುವೆ ದೇಶನಿಷ್ಠೆಯ ಬಗೆಗಿನ ಸಂಘರ್ಷದ ಕತೆಯೂ ಆಗಿದೆ.
- Category: Novel
- Publisher: Yaji Prakashana
- Language: Kannada
- ISBN: 978-93-83717-10-1
- Book Format: Printbook
Reviews
There are no reviews yet.