ಇದು ಮಹಾಭಾರತದಲ್ಲಿ ಮನುಪರ್ವದ ೧೩೫ ರಿಂದ ೧೩೮ ನೇ ಅಧ್ಯಾಯಗಳಲ್ಲಿ ಬರುವ ಯವಕ್ರೀತನ ಆಖ್ಯಾನ ಆಧರಿಸಿ ರಚಿಸಿದ ನಾಟಕ. ಗಥ್ರೀ ಥಿಏಟರ್ ರಂಗಭೂಮಿ ನೇಪಥ್ಯದಿಂದ ಪ್ರೇಕ್ಷಾಗ್ರಹದ ಅಂತರಂಗಕ್ಕೆ ಚಾಚಿದ ಬೃಹದಾಕಾರದ ನಾಲಿಗೆಯಂತಿದೆ . ಮೂರು ಕಡೆಗೆ ಪ್ರೇಕ್ಷಕರಿರುವುದರಿಂದ ಅದನ್ನು ಬಯಲು ರಂಗಭೂಮಿ ಯಂತೆಯೇ ಅಳವಡಿಸಿಕೊಳ್ಳಬೇಕಾಗುತ್ತದೆ. ಈ ರಂಗಸ್ಥಳವನ್ನು ಅದರ ತಾಂತ್ರಿಕ ಸಾಧ್ಯತೆಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಈ ನಾಟಕ ರಚಿಸಿದ್ದಾರೆ. ಆದರು ಇತರ ಸರಳ ಸಾಂಕೇತಿಕ ರಂಗ ಸಜ್ಜಿಕೆಗೆ ನಾಟಕವನ್ನು ಅಳವಡಿಸಬಹುದು.

ಅಗ್ನಿ ಮತ್ತು ಮಳೆ
Sale!
ಅಗ್ನಿ ಮತ್ತು ಮಳೆ
$0.95 $0.57
ಇದು ಗಿರೀಶ್ ಕಾರ್ನಾಡವರು ಬರೆದ ನಾಟಕವಾಗಿದೆ. ಶ್ರೀಯುತ ಗಿರೀಶ ಕಾರ್ನಾಡರು ೧೯೯೩ ರಲ್ಲಿ ಅಮೇರಿಕಾದ ಮಿನಿಯಾಪೋಲಿಸ್ ನಗರದ ಗಥ್ರೀ ಥಿಏಟರ್ ನಾಟ್ಯ ಸಂಸ್ಥೆಯವರಿಗಾಗಿ ಬರೆದ ನಾಟಕ.
- Category: Plays
- Publisher: Manohara Granthamala
- Language: Kannada
- Pages: 88
- ISBN: 9789381822432
- Book Format: Ebook
- Year Published: 2014
Only logged in customers who have purchased this product may leave a review.
Reviews
There are no reviews yet.