“ಸಮಾಜ ಸುಧಾರಣಾ ಅಂಗಗಳಲ್ಲಿ ಸಾಹಿತ್ಯದ ಪಾತ್ರವೂ ಪ್ರಮುಖವಾದದ್ದು” ಸಾಹಿತ್ಯವು ಸಮಾಜದ ‘ಕನ್ನಡಿ’ ಎಂದು ಹೇಳುತ್ತಾರೆ. ಆದುದರಿಂದಲೇ. ಸಾಹಿತ್ಯದ ಮುಖಾಂತರ ಸಮಾಜ ಸುಧಾರಣೆಯಾಗಬೇಕು ಎಂಬ ಸೊಲ್ಲು ಇಂದು ಎಲ್ಲೆಡೆಗೂ ಕೇಳಿಬರುತ್ತದೆ, ವ್ಯಕ್ತಿಯ ನೋವು-ನಲಿವುಗಳ ಚಿತ್ರ, ಈ ಸಾಹಿತ್ಯದಲ್ಲಿ ಒಂದೆಡೆಗೆ ಕಂಡುಬಂದರೆ, ಮತ್ತೊಂದೆಡೆಗೆ ಸಾಹಿತಿಯು ತನ್ನ ಲೇಖನಿಯಿಂದ ಸಮಾಜದ ಲೋಪ-ದೋಷಗಳನ್ನು ಚಿತ್ರಿಸುತ್ತಾನೆ. ಇಂದಿನ ಸಮಾಜದಲ್ಲಿ ಜಾತಿಭೇದ, ಬಡವ ಸಿರಿವಂತನೆಂಬ ಭೇದಭಾವ- ಮುಂತಾದ ಚಿತ್ರಗಳನ್ನು ಸಾಹಿತಿಯು ಜಾಣ್ಮೆಯಿಂದ ಚಿತ್ರಿಸುತ್ತಾನೆ. ಈ ಚಿತ್ರಣವು ನಾಟಕ. ಕಾದಂಬರಿ. ಸಣ್ಣಕಥೆ ಇಲ್ಲವೆ ಪದ್ಮ-ರೂಪದಲ್ಲಿ ಪ್ರಕಟವಾಗುತ್ತದೆ.ಆದುದರಿಂದ ಪುನರ್ನಿರ್ಮಾಣ ಮಾಡಲು ಹೊರಟ ಇಂದಿನ ಸರಕಾರವು ಸಾಹಿತ್ಯದಿಂದಲೂ ಕೆಲವು ಅಂಶಗಳನ್ನು ಪಡೆದರೆ ಒಳಿತು. ಈ ದಿಶೆಯಲ್ಲಿ ಸುಧಾರಣೆ ಮಾಡಿದರೆ ಆದರ್ಶ ಸಮಾಜ ನಿರ್ಮಾಣದ ಗುರಿಯು ಸಾಧಿಸಬಲ್ಲದು.

ವಾದಿರಾಜರ ಹಾಡುಗಳು
ವಾದಿರಾಜರ ಹಾಡುಗಳು
$0.61
ಈ ಪುಸ್ತಕವು ವಾದಿರಾಜರ ಕೀರ್ತನೆಗಳನ್ನು ಒಳಗೊಂಡಿದೆ.
- Category: Poetry
- Editor: Kavyapremi
- Publisher: Samaja Pustakalaya
- Pages: 193
- Year Published: 2001
- Language: Kannada
- Book Format: Printbook
Only logged in customers who have purchased this product may leave a review.
Reviews
There are no reviews yet.