ಜ್ಞಾನದ ಬೆಳಕು….. ಒಮ್ಮೆ ರಮಣ ಮಹರ್ಷಿಗಳ ಬಳಿಗೆ ಬಂದ ಒಬ್ಬ ವ್ಯಕ್ತಿ. ರಮಣರ ಕಾಳಿಗೆ ಬಿಕ್ಕಿ ಬಿಕ್ಕಿ ಅಳುತ್ತ, ಜೀವನದಲ್ಲಿ ತುಂಬ ನೊಂದಿರುವುದಾಗಿಯೂ, ಯಾವ ಕೆಲಸವೂ ಕೈ ಹತ್ತದೇ ಸೋತು ಸುಣ್ಣವಾಗಿರುವೆನೆಂತಲೂ ಬದುಕುವ ದಾರಿ ಕಾಣದೇ ನೊಂದಿರುವ ದಾರಿ ಎಂದು ರೋದಿಸುತೊಡಗಿದ. ಸಂಸಾರದ ತಾಪತ್ರಯದಲ್ಲಿ ನೊಂದು ಬೆಂದು ಆ ವ್ಯಕ್ತಿ, ಸಾವೇ ತನ್ನ ಮುಂದಿನ ದಾರಿ ಎಂದು ರಮಣರಲ್ಲಿ ತನ್ನ ಸಂಕಟ ತೋಡಿಕೊಳ್ಳುತ್ತಿರುವ ಆ ವೇಳೆಯಲ್ಲಿ ಮಹರ್ಷಿಗಳು ಊಟದ ಎಲೆಯನ್ನು ಜೋಡಿಸುತ್ತಿದ್ದರಂತೆ ಶಾಂತ ಚಿತ್ತದಿಂದ ಆತನ ಮಾತುಗಳನ್ನು […]
