“ಆಟದಲ್ಲಿ ಕೂಟದಲ್ಲಿ
ಬೇಟದಲ್ಲಿ ನೋಟದಲ್ಲಿ
ಹೊಸೆದ ಭಾವದಾಟದಲ್ಲಿ ಮೆರೆಯುತಿತ್ತು ಕವಿತೆ;
ಲೋಕಾಂತದ ಕಾವಿನಲ್ಲಿ
ಏಕಾಂತದ ಧ್ಯಾನದಲ್ಲಿ
ಭಾವ ಭಾರದೊಜ್ಜೆಯಲ್ಲಿ ತಿಣುಕುತಿತ್ತು ಕವಿತೆ”
– ಮೋಹನ ಕುಂಟಾರ್ (ಲೋಕಾಂತದ ಕಾವು)
ಮೋಹನ ಕುಂಟಾರ್ ಅವರ “ಲೋಕಾಂತದ ಕಾವು” ಕವಿತೆಗಳ ಕುರಿತು ಅವಲೋಕನ ಕಾರ್ಯಕ್ರಮ.
“ಆಟದಲ್ಲಿ ಕೂಟದಲ್ಲಿ
ಬೇಟದಲ್ಲಿ ನೋಟದಲ್ಲಿ
ಹೊಸೆದ ಭಾವದಾಟದಲ್ಲಿ ಮೆರೆಯುತಿತ್ತು ಕವಿತೆ;
ಲೋಕಾಂತದ ಕಾವಿನಲ್ಲಿ
ಏಕಾಂತದ ಧ್ಯಾನದಲ್ಲಿ
ಭಾವ ಭಾರದೊಜ್ಜೆಯಲ್ಲಿ ತಿಣುಕುತಿತ್ತು ಕವಿತೆ”
– ಮೋಹನ ಕುಂಟಾರ್ (ಲೋಕಾಂತದ ಕಾವು)
ಮೋಹನ ಕುಂಟಾರ್ ಅವರ “ಲೋಕಾಂತದ ಕಾವು” ಕವಿತೆಗಳ ಕುರಿತು ಅವಲೋಕನ ಕಾರ್ಯಕ್ರಮ.
“ನಾಕುತಂತಿ” ಕವನ ಸಂಕಲನ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ದ. ರಾ. ಬೇಂದ್ರೆ ಅವರ ನೆನಪುಗಳನ್ನು ಏಕಪಾತ್ರಾಭಿನಯ ಮೂಲಕ ಶ್ರೀ ಅನಂತ ದೇಶಪಾಂಡೆ ಅವರಿಂದ ಹಾಗೂ ದ. ರಾ. ಬೇಂದ್ರೆ ಅವರು ರಚಿಸಿದ ಹಾಡುಗಳು ಕುಮಾರಿ. ಶ್ರೀಪ್ರಿಯಾ ಅಗ್ನಿಹೋತ್ರಿ ಅವರಿಂದ ಮೂಡಿಬರಲಿರುವ ನೇರಪ್ರಸಾರದ ಕಾರ್ಯಕ್ರಮವನ್ನು ನಮ್ಮ ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.
ಶ್ರೀ ಭಾಸ್ಕರ್ ರಾವ್ ಅವರಿಂದ ವಿಜ್ಞಾನದ ಬೆಳಕು ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದ ನೇರಪ್ರಸಾರ
ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ ಡಾ. ಶ್ರೀರಾಮ ಭಟ್ಟ ಅವರ ಸಂಸ್ಕೃತ ಮತ್ತು ಕನ್ನಡ ಭಾಷೆಗಳು ಬೆಳೆದ ಮತ್ತು ಸಾಹಿತ್ಯ ಸಂಪತ್ತನ್ನು ಪಡೆದ ಬಗೆಯ ಕುರಿತು ಒಂದು ಕಿರುನೋಟ ಉಪನ್ಯಾಸ ಕಾರ್ಯಕ್ರಮದ ನೇರಪ್ರಸಾರವನ್ನು ನಮ್ಮ ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ ಶ್ರೀಮತಿ ರೇಖಾ ಹೆಗಡೆ ಅವರ ಭಾವಸಂಗೀತ ಕಾರ್ಯಕ್ರಮದ ನೇರಪ್ರಸಾರವನ್ನು ನಮ್ಮ ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು. ಖ್ಯಾತ ಸಿತಾರಾ ವಾದಕರಾದ ಪಂ. ಶ್ರೀನಿವಾಸ ಜೋಶಿ ಕವನ ಸ್ವರ ಸಂಯೋಜನೆಯಲ್ಲಿ, ಶ್ರೀ ಪ್ರಲ್ಲಾದ ದೇಶಪಾಂಡೆ ತಬಲಾ ಹಾಗೂ ಶ್ರೀ ಬಸು ಹಿರೇಮಠ ಹಾರ್ಮೋನಿಯಂದಲ್ಲಿ ಸಾಥ್ ನೀಡಲಿದ್ದಾರೆ.
ಅಭಿನಯ ಭಾರತಿ, ಧಾರವಾಡ
ಡಾ. ನಾ ಸೋಮೇಶ್ವರ ಅವರ ನೇತೃತ್ವದಲ್ಲಿ ನಡೆಸುತ್ತಿರುವ ಕನ್ನಡ ರಾಜ್ಯೋತ್ಸವ ವಿಶೇಷ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮದಲ್ಲಿ ಈ ಬಾರಿ ಪಾಲ್ಗೊಳ್ಳುತ್ತಿರುವ ಸ್ಪರ್ಧಿಗಳು “ಸರ್ಕಾರೇತರ ಸಂಸ್ಥೆಗಳ” (NGO) ಪ್ರತಿನಿಧಿಗಳು.
ಕಾರ್ಯಕ್ರಮ : ಡಿ ವಿ ಜಿ ಅವರ ಜ್ಞಾಪಕ ಚಿತ್ರಶಾಲೆ – ೬ ನಮ್ಮೊಡನೆ: ಸತ್ಯೇಶ್ ಬೆಳ್ಳೂರ್ ದಿನಾಂಕ: ೫ ಸೆಪ್ಟೆಂಬರ್ ೨೦೨೦ (05 September 2020) ಸಮಯ: ಸಾಯಂಕಾಲ ೬ – ೭.೩೦ ಭಾರತೀಯ ಸಮಯ (6 PM – […]
ಥಟ್ ಅಂತ ಹೇಳಿ – “ಅಂತಿಮ ಹಣಾಹಣಿ” – ಅನಿವಾಸಿ ಬಳಗ, ಯು ಕೆ.
ಮೊದಲ ಮೂರು ಸುತ್ತಿನ ಕಾರ್ಯಕ್ರಮದ ನಂತರ “ಅಂತಿಮ ಹಣಾಹಣಿ” –
ಮೊದಲ ಮೂರು ಸುತ್ತಿನ ವಿಜೇತರೊಂದಿಗೆ…
ನಮ್ಮ ಕಾರ್ಯಕ್ರಮದ ವಿಶೇಷ ಅತಿಥಿ “ಶ್ರೀ. ಮತ್ತೂರು ನಂದಕುಮಾರ” – ಭಾರತೀಯ ವಿದ್ಯಾಭವನ, ಲಂಡನ್ ಅವರು ನಾಲ್ಕನೆಯ ಸ್ಪರ್ಧಿಯಾಗಿ “ಥಟ್ ಅಂತ ಹೇಳಿ” ಕಾರ್ಯಕ್ರಮದಲ್ಲಿ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.