ವಿವಿಡ್ಲಿಪಿ ಕಾರ್ಯಕ್ರಮ: "ಮಾಧ್ಯಮದ ಭಾಷೆ ಬದಲಾದ ಬಗೆ!”
May 3, 2020
ಕಾರ್ಯಕ್ರಮ: “ಮಾಧ್ಯಮದ ಭಾಷೆ ಬದಲಾದ ಬಗೆ!” ನಮ್ಮೊಡನೆ ಮಾತನಾಡುವವರು – ಪತ್ರಕರ್ತ ಶ್ರೀ. ಅನಂತ ಚಿನಿವಾರ್ ಇವರು ಜನಶ್ರೀ, ಪಬ್ಲಿಕ್ ಟಿ ವಿ, ಸುವರ್ಣ ನ್ಯೂಸ್ ಹಾಗೂ ನ್ಯೂಸ್18 ಚಾನಲ್ಲುಗಳ ಪ್ರಧಾನ ಸಂಪಾದಕರಾಗಿ ದುಡಿದವರು. ಅದಕ್ಕೂ ಮುನ್ನ ‘ಇಂಡಿಯಾ ಟುಡೇ’ ಹಾಗೂ […]
ಧಾರವಾಡ ಸಾಹಿತ್ಯ ಸಂಭ್ರಮ ೨೦೧೩ - ಗೋಷ್ಠಿ ೮ ಭಾಗ ೨- ಪ್ರಾಚೀನ ಕಾವ್ಯಗಳ ವಾಚನ
April 17, 2020
ಧಾರವಾಡ ಸಾಹಿತ್ಯ ಸಂಭ್ರಮ ೨೦೧೩ – ಗೋಷ್ಠಿ ೮ ಭಾಗ ೨ – ಪ್ರಾಚೀನ ಕಾವ್ಯಗಳ ವಾಚನ
ಈ ಹೊತ್ತಿಗೆ - ಏಳನೇ ವಾರ್ಷಿಕೋತ್ಸವ - ಭಾಗ ೨
March 3, 2020
ಈ ಹೊತ್ತಿಗೆ ಹೊನಲು ಅಕ್ಷರಗಳ ನುಡಿ ನದಿಯಾಗಿ ಹರಿಯೆ ಮನದಿ ಹರುಷದ ಫಸಲು ಈ ಹೊತ್ತಿಗೆಯ ಏಳನೇ ವಾರ್ಷಿಕೋತ್ಸವ ದಿನಾಂಕ ೦೧ ಮಾರ್ಚ್ ೨೦೨೦, ಭಾನುವಾರ ಸ್ಥಳ ಕಪ್ಪಣ್ಣ ಅಂಗಳ, ೩೨ನೇ ಎ ಮುಖ್ಯರಸ್ತೆ, ಜೆಪಿ ನಗರ, ೦೧ನೇ ಹಂತ, ಬೆಂಗಳೂರು ಸಮಕಾಲೀನತೆ ಉದ್ಘಾಟನೆ ಶ್ರೀ ನಾಗರಾಜ್ ವಸ್ತಾರೆ, ಕತೆಗಾರರು ಪ್ರಸ್ತಾವನೆ ಜಯಲಕ್ಷ್ಮಿ ಪಾಟೀಲ್, ಕಲಾವಿದೆ ನಿರೂಪಣೆ ಪುಷ್ಪಾ ರಘುರಾಮ್ […]
ಈ ಹೊತ್ತಿಗೆ - ಏಳನೇ ವಾರ್ಷಿಕೋತ್ಸವ - ಭಾಗ ೧
March 3, 2020
ಈ ಹೊತ್ತಿಗೆ ಹೊನಲು ಅಕ್ಷರಗಳ ನುಡಿ ನದಿಯಾಗಿ ಹರಿಯೆ ಮನದಿ ಹರುಷದ ಫಸಲು ಈ ಹೊತ್ತಿಗೆಯ ಏಳನೇ ವಾರ್ಷಿಕೋತ್ಸವ ದಿನಾಂಕ ೦೧ ಮಾರ್ಚ್ ೨೦೨೦, ಭಾನುವಾರ ಸ್ಥಳ ಕಪ್ಪಣ್ಣ ಅಂಗಳ, ೩೨ನೇ ಎ ಮುಖ್ಯರಸ್ತೆ, ಜೆಪಿ ನಗರ, ೦೧ನೇ ಹಂತ, ಬೆಂಗಳೂರು ಸಮಕಾಲೀನತೆ ಉದ್ಘಾಟನೆ ಶ್ರೀ ನಾಗರಾಜ್ ವಸ್ತಾರೆ, ಕತೆಗಾರರು ಪ್ರಸ್ತಾವನೆ ಜಯಲಕ್ಷ್ಮಿ ಪಾಟೀಲ್, ಕಲಾವಿದೆ ನಿರೂಪಣೆ ಪುಷ್ಪಾ ರಘುರಾಮ್ […]
ಶ್ರೀ ಎಸ್ ಎಲ್ ಭೈರಪ್ಪ - ಯು.ಕೆ. ಕನ್ನಡಿಗರೊಂದಿಗೆ ಸಾಹಿತ್ಯ ಚರ್ಚೆ
October 31, 2019
ಯು.ಕೆ – ಅಕ್ಟೋಬರ್ ೬, ೨೦೧೯ ರಂದು ನಡೆದ “ಶ್ರೀ ಎಸ್.ಎಲ್.ಭೈರಪ್ಪ ಹಾಗೂ ಯು.ಕೆ. ಕನ್ನಡಿಗರೊಂದಿಗಿನ ಸಾಹಿತ್ಯ ಚರ್ಚೆ” ಸಂವಾದ – ಶ್ರೀ. ಎಸ. ಎಲ್. ಭೈರಪ್ಪ ಅವರೊಂದಿಗೆ ಶ್ರೀ. ಶತಾವಧಾನಿ ಗಣೇಶ್ ಅವರಿಂದ ಶ್ರೀ. ಎಸ. ಎಲ್. ಭೈರಪ್ಪ ಮತ್ತು […]