ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೬: ಸಂವಾದ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೬: ಸಂವಾದ

ಪ್ರಸಿದ್ಧ ಚಲನಚಿತ್ರ ಮತ್ತು ನಾಟಕ ನಿರ್ದೇಶಕ ಎಂ.ಎಸ್.ಸತ್ಯು ಮತ್ತು ಪ್ರಸಿದ್ಧ ನಟ ಅನಂತನಾಗ ಅವರು ಪರಸ್ಪರ ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ. ಸಿನಿಮ ಮತ್ತು ಸಾಹಿತ್ಯದೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
ಕವಿ-ಕತೆಗಾರ, ಸಿನಿಮಾ ಪ್ರೀತಿಯ ಜಯಂತ ಕಾಯ್ಕಿಣಿ ಸಂವಾದಕ್ಕೆ ಚಾಲನೆ ನೀಡುತ್ತಾರೆ.
ಎಂ.ಎಸ್. ಸತ್ಯ
ಅನಂತನಾಗ
ಜಯಂತ್ ಕಾಯ್ಕಿಣಿ

Leave a Reply