ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಸಮಾರೋಪ ಸಮಾರಂಭ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಸಮಾರೋಪ ಸಮಾರಂಭ

ಇದು ಧಾರವಾಡ ಸಾಹಿತ್ಯ ಸಂಭ್ರಮ-2016 ರ ಕೊನೆಯ ಕಾರ್ಯಕ್ರಮ. ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿಯವರು ಸಾಹಿತ್ಯ ಸಂಭ್ರಮದ 4ನೆ ಆವೃತ್ತಿಯ ಕಾರ್ಯಕ್ರಮಗಳ ಸಮೀಕ್ಷೆ ನಡೆಸುತ್ತಾರೆ.
ಸಂಶೋಧಕ-ಇತಿಹಾಸಕಾರ ಷ.ಶೆಟ್ಟರ್ ಸಂಭ್ರಮ ಟ್ರಸ್ಟಿನ ಅಧ್ಯಕ್ಷ ಗಿರಡ್ಡಿ ಗೋವಿಂದರಾಜ ಅಧ್ಯಕ್ಷತೆ ವಹಿಸುತ್ತಾರೆ.
ಕಾರ್ಯದರ್ಶಿ ಲೋಹಿತ್ ನಾಯ್ಕರ ಅವರ ವಂದನಾರ್ಪಣೆಯೊಂದಿಗೆ ಸಭೆ ಮುಗಿಯುತ್ತದೆ.

Leave a Reply