
ವೈಜಯಂತಿ
Ramachandra M Shet$3.63 $2.18
Product details
Category | Novel |
---|---|
Author | Ramachandra M Shet |
Publisher | Akshaya Prakashana |
Language | Kannada |
Book Format | Ebook |
`ವೈಜಯಂತಿ’
`ಆರ್ಯಂ’ ಎಂಬ ಕಾವ್ಯನಾಮದೊಂದಿಗೆ ಆರ್.ಎಮ್.ಶೇಟ್ ರವರ ಬೃಹತ್ ಕಾದಂಬರಿ `ವೈಜಯಂತಿ’ ಈ ಮೇಲಿನ ಘನ ಉದ್ದೇಶವನ್ನು ಸಾದರಪಡಿಸಲು ಎಂಬಂತೆ ಪ್ರಸಿದ್ಧ ಐತಿಹಾಸಿಕ ಕ್ಷೇತ್ರವಾದ ಬನವಾಸಿಯ ಕುರಿತಾಗಿ – ಅದರ ಹಿನ್ನೆಲೆಯ ಕುರಿತಾಗಿ ಹೃದಯಂಗಮವಾಗಿ ಬರೆಯುತ್ತಾ ಹೋಗುತ್ತಾರೆ. ಆದಿಕವಿ ಪಂಪ ಮತ್ತು ಭುವನೇಶ್ವರಿದೇವಿ, ಸೋದೆ ಸದಾಶಿವರಾಯರು, ಚೆನ್ನ ಭೈರಾದೇವಿ ಹೀಗೆ ಇತಿಹಾಸದ ಪುಟ ಸೇರಿರುವ ಅನೇಕ ಸಂಗತಿಗಳನ್ನು ಅಭ್ಯಾಸಪೂರ್ಣ ಮಾಹಿತಿಯನ್ನು ಶೇಟ್ರವರು ಮನಮುಟ್ಟುವಂತೆ ಚಿತ್ರಿಸಿ ಓದುಗರಿಗೆ ಉಣಬಡಿಸಿರುವುದು ಪ್ರಸ್ತುತದ ಈ ದಿನಗಳಲ್ಲಿ ಆರೋಗ್ಯಪೂರ್ಣವೆನಿಸುತ್ತದೆ.
ಕದಂಬರ ರಾಜಧಾನಿಯಾಗಿ ಮೆರೆದ ಬನವಾಸಿಯ ಔನ್ನತ್ಯವನ್ನು ಈ ಗ್ರಂಥ ಕೊಂಡಾಡುತ್ತದೆ. ಗ್ರಂಥಕರ್ತನ ಅಪಾರ ಕಾಳಜಿ ಹಾಗೂ ಆಸಕ್ತಿಯಾಗಿ ಬೃಹತ್ ಗಾತ್ರದಲ್ಲಿ ರೂಪುಗೊಂಡು ಓದುಗರ ಮುಂದಿರುವುದು ಅದು ಓದುಗರ ಭಾಗ್ಯವೇ ಸರಿ. ಕನ್ನಡಕ್ಕೆ ಮತ್ತೊಮ್ಮೆ ಆರ್ಯಂರವರು `ವೈಜಯಂತಿ’ಯನ್ನು ಕರುಣಿಸಿದ್ದು ಪ್ರಸ್ತುತದ `ಕತ್ತಲೆ’ಗೆ ಬೆಳಕು ಚೆಲ್ಲಿದಂತೆ…..
Customers also liked...
-
Na. Mogasale
$2.72$1.63 -
O L Nagabhushanswamy
$3.45$2.07 -
Nagesh Kumar C S
$0.83$0.51 -
Sarjoo Katkar
$1.45$0.87 -
Sathyakama
$3.87$2.32 -
Mithra Venkatraj
$3.63$2.18