• -10%

    ಗಂಧದ ಮಾಲೆ

    0

    ದೆವ್ವದ ಸರ್ಕಾರಗಳ ಕೈಯಲ್ಲಿ ನರಕಯಾತನೆ ಅನುಭವಿಸಿದವರ ದಾರುಣ ಕಥೆಗಳನ್ನು, ಜಗತ್ತಿನ ಅತ್ಯಂತ ಬುದ್ಧಿವಂತರೆಂದು ಕರೆದುಕೊಳ್ಳುವವರ ಕರುಣಾಜನಕ ಕಥೆಗಳನ್ನು ಪುಸ್ತಕದಲ್ಲಿ ಅಡಕಮಾಡಲಾಗಿದೆ. ಜಗತ್ತಿನಲ್ಲಿ ಪ್ರತಿಯೊಬ್ಬರೂ ಮಹಾನ್ ಚೇತನರಾಗಲು ಬೇಕಾದ ಚೈತನ್ಯವಿದೆ. ಆದರೆ, ಕೇವಲ ಬೆರಳೆಣಿಕೆಯಷ್ಟು ಮಹಾತ್ಮರು ಮಾತ್ರ ಬರುತ್ತಿದ್ದಾರೆ! ಯಾಕಿಲ್ಲ? ಈ ಸಣ್ಣ ಕಥೆಗಳಲ್ಲಿ ಓದುಗರು ಉತ್ತರವನ್ನು ಕಂಡುಕೊಳ್ಳಬಹುದು.

    Original price was: $1.44.Current price is: $1.30.
    Add to basket