• -25%

    ಮಾತುಕತೆ ೧೧೦

    0

    ಮಾತುಕತೆ ೧೧೦
    ನೀನಾಸಮ್ ಹೆಗ್ಗೋಡು (ಸಾಗರ) ಕರ್ನಾಟಕ ೫೭೭ ೪೧೭

    ಮೇ  ೨೦೧೪
    ವರ್ಷ  ಇಪ್ಪತ್ತೆಂಟು
    ಸಂಚಿಕೆ  ಎರಡು

    ಖಾಸಗಿ ಪ್ರಸಾರದ ತ್ರೈಮಾಸಿಕ ಸಂಪರ್ಕಪತ್ರ
    (ಫೆಬ್ರವರಿ-ಮೇ-ಆಗಸ್ಟ್-ನವೆಂಬರ್)
    ಸಂಪಾದಕ: ಬಿ.ಆರ್. ವೆಂಕಟರಮಣ ಐತಾಳ
    ಸಂಪಾದಕ ಮಂಡಳಿ: ಟಿ.ಪಿ.ಅಶೋಕ, ಜಶವಂತ ಜಾಧವ್

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    • ಸೃಜನಶೀಲತೆಯ ಆಳ-ನಿಗೂಢಗಳ ಹುಡುಕಾಟ
      ಯು.ಆರ್.ಅನಂತಮೂರ್ತಿಯವರ ಕಥೆಗಳ ಜಿಜ್ಞಾಸೆ
    • ‘ರಾಮಧಾನ್ಯ ಚರಿತೆ’ಯಲ್ಲಿ ಸತ್ಯದರ್ಶನ
    • ಕಾವ್ಯಬಂಧದ ನಕಾಶೆ
    • ಮತತ್ರಯಕ್ಕೆ ಗೌರವಾರ್ಪಣೆ
    • ಮುಗಿಸಿದ ಯುದ್ಧಗಳು
    • ಗ್ರಹಿಕೆಗಳ ಸ್ಪಷ್ಟತೆ
    • ನ್ಯಾಯನಿರ್ಣಯ ಪದ್ಧತಿ
    • ತಜ್ಞರ ಅಭಿಮತ
    • ರಾಮನ ಹೃದಯಸಾಕ್ಷಿ
    • ವಾಗ್ವಾದಗಳ ಇತಿಮಿತಿ
    • ಸತ್ಯಸುಖವುಳ್ಳವರ ಕುಲ
    Original price was: $0.24.Current price is: $0.18.
    Add to basket