ಮಾತುಕತೆ ೧೧೦
ನೀನಾಸಮ್ ಹೆಗ್ಗೋಡು (ಸಾಗರ) ಕರ್ನಾಟಕ ೫೭೭ ೪೧೭
ಮೇ ೨೦೧೪
ವರ್ಷ ಇಪ್ಪತ್ತೆಂಟು
ಸಂಚಿಕೆ ಎರಡು
ಖಾಸಗಿ ಪ್ರಸಾರದ ತ್ರೈಮಾಸಿಕ ಸಂಪರ್ಕಪತ್ರ
(ಫೆಬ್ರವರಿ-ಮೇ-ಆಗಸ್ಟ್-ನವೆಂಬರ್)
ಸಂಪಾದಕ: ಬಿ.ಆರ್. ವೆಂಕಟರಮಣ ಐತಾಳ
ಸಂಪಾದಕ ಮಂಡಳಿ: ಟಿ.ಪಿ.ಅಶೋಕ, ಜಶವಂತ ಜಾಧವ್
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
- ಸೃಜನಶೀಲತೆಯ ಆಳ-ನಿಗೂಢಗಳ ಹುಡುಕಾಟ
ಯು.ಆರ್.ಅನಂತಮೂರ್ತಿಯವರ ಕಥೆಗಳ ಜಿಜ್ಞಾಸೆ
- ‘ರಾಮಧಾನ್ಯ ಚರಿತೆ’ಯಲ್ಲಿ ಸತ್ಯದರ್ಶನ
- ಕಾವ್ಯಬಂಧದ ನಕಾಶೆ
- ಮತತ್ರಯಕ್ಕೆ ಗೌರವಾರ್ಪಣೆ
- ಮುಗಿಸಿದ ಯುದ್ಧಗಳು
- ಗ್ರಹಿಕೆಗಳ ಸ್ಪಷ್ಟತೆ
- ನ್ಯಾಯನಿರ್ಣಯ ಪದ್ಧತಿ
- ತಜ್ಞರ ಅಭಿಮತ
- ರಾಮನ ಹೃದಯಸಾಕ್ಷಿ
- ವಾಗ್ವಾದಗಳ ಇತಿಮಿತಿ
- ಸತ್ಯಸುಖವುಳ್ಳವರ ಕುಲ