ಮಾತುಕತೆ ೧೧೨
ನೀನಾಸಮ್ ಹೆಗ್ಗೋಡು (ಸಾಗರ) ಕರ್ನಾಟಕ ೫೭೭ ೪೧೭
ನವೆಂಬರ್ ೨೦೧೪
ವರ್ಷ ಇಪ್ಪತ್ತೆಂಟು
ಸಂಚಿಕೆ ನಾಲ್ಕು
ಖಾಸಗಿ ಪ್ರಸಾರದ ತ್ರೈಮಾಸಿಕ ಸಂಪರ್ಕಪತ್ರ
(ಫೆಬ್ರವರಿ-ಮೇ-ಆಗಸ್ಟ್-ನವೆಂಬರ್)
ಸಂಪಾದಕ: ಬಿ.ಆರ್. ವೆಂಕಟರಮಣ ಐತಾಳ
ಸಂಪಾದಕ ಮಂಡಳಿ: ಟಿ.ಪಿ.ಅಶೋಕ, ಜಶವಂತ ಜಾಧವ್
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
- ವೈಚಾರಿಕ ಆಕೃತಿಗಳ ಸಾಂಸ್ಕೃತಿಕ ನೆಲೆ ಮತ್ತು ರಾಜಕೀಯ ಭಿತ್ತಿ
- ಅಥಾತೋ ಭಾರತಜಿಜ್ಞಾಸಾ
- ರಾಮಾನುಜನ್ ಲೇಖನದ ವಿನ್ಯಾಸ
- ಶೀರ್ಷಿಕೆಯ ಪ್ರತಿಪದಾರ್ಥ
- ಕಾವ್ಯಯೋಗ ಸ್ಪಂದನ
- ಆತಂಕ – ಸಮಾಧಾನ
- ಆಶಯದ ನಿರ್ವಚನ
- ಭಾರತೀಯ ಚಿಂತನಕ್ರಮ : ಒಂದು ಸ್ಪಷ್ಟೀಕರಣ
- ನಮ್ಮ ಸಂವಿಧಾನದಲ್ಲಿ ಗಾಂಧಿ ವಿಚಾರಧಾರೆ
- ನಾಗಚಂದ್ರನ ರಾಮಾಯಣದಲ್ಲಿ ಕಥಾಂತರ