ಮುಟ್ಟಿಸಿಕೊಳ್ಳದವರನ್ನು ನಾವೇಕೆ ಮುಟ್ಟಬೇಕು?
ಮಹಾಮಾನವ ಡಾ. ಬಾಬಾಸಾಹೇಬ್ ಅಂಬೇಡ್ಕರರು ಮರಾಠಿಯಲ್ಲಿ ಮಾಡಿದ ಭಾಷಣಗಳ ಕನ್ನಡಾನುವಾದ ‘ಮುಟ್ಟಿಸಿಕೊಳ್ಳದವರನ್ನು ನಾವೇಕೆ ಮುಟ್ಟಬೇಕು?’ ಎಂಬ ಕೃತಿ. ಈ ಕೃತಿಯಲ್ಲಿ ಬಾಬಾಸಾಹೇಬರು ಕಾಲಕಾಲಕ್ಕೆ ಮಾಡಿದ ಹದಿಮೂರು ಭಾಷಣಗಳನ್ನು ಕನ್ನಡದಲ್ಲಿ ಸಂಗ್ರಹಿಸಲಾಗಿದೆ.
$1.44Original price was: $1.44.$0.86Current price is: $0.86.